ನಾಪೆÇೀಕ್ಲು, ಫೆ. 25: ನವ ಭಾರತ್ ಫರ್ಟಿಲೈಸರ್ಸ್ ಲಿಮಿಟೆಡ್ ವತಿಯಿಂದ ಬೆಳೆ ಕ್ಷೇತ್ರೋತ್ಸವದ ಅಂಗವಾಗಿ ಹೆರವನಾಡಿನ ಪ್ರಗತಿಪರ ರೈತ ನಿವೃತ್ತ ಮುಖ್ಯೋಪಾಧ್ಯಾಯ ಕೆದಂಬಾಡಿ ಪುಟ್ಟಯ್ಯ ಅವರನ್ನು ಸನ್ಮಾನಿಸಲಾಯಿತು. ಪುಟ್ಟಯ್ಯ ಅವರ ಪತ್ನಿ ಚಂದ್ರಮ್ಮ, ಸಂಸ್ಥೆಯ ಶ್ರೀಧರ್, ಮಂಜುನಾಥ್, ಮೋಹನ್ ಕುಮಾರ್, ಶಾಂತಕುಮಾರ್, ಕುಮಾರ್ ಸ್ವಾಮಿ, ಹರ್ಷ, ದಯಾನಂದ, ಸ್ಥಳೀಯ ರೈತರು ಇದ್ದರು.