ಕೂಡಿಗೆ, ಫೆ. 21: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಇವರ ಆಶ್ರಯದಲ್ಲಿ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೈಗಾರಿಕಾ ಬಡಾವಣೆ ಮುಖ್ಯ ವೃತ್ತದಲ್ಲಿ ಶ್ರೀ ವಿದ್ಯಾವರ್ಧಕ ಕಲಾ ತಂಡದ ವತಿಯಿಂದ ಶ್ರವಣದೋಷ ನಿವಾರಣೆ ಕುರಿತು ಜನಜಾಗೃತಿ ಬೀದಿ ನಾಟಕ ನಡೆಯಿತು.