ಮಡಿಕೇರಿ, ಫೆ. 20: ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್ ಅವರನ್ನು ಹಾಕತ್ತೂರು ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹನೀಫ್ ಸಖಾಫಿ, ಅಧ್ಯಕ್ಷ ಪಿ.ಎಂ. ಅಬ್ದುಲ್ಲ, ಕಾರ್ಯದರ್ಶಿ ಪಿ.ಕೆ. ಖಾಲಿದ್, ಎಂ.ಎಂ. ಲತೀಫ್ ಹಾಗೂ ಅಜೀಜ್ ಹಾಜರಿದ್ದರು.