ಮಡಿಕೇರಿ, ಫೆ.13 : ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ‘ಕಾವೇರಿ ತಾಲೂಕು’ ಘೋಷಣೆ ಮಾಡಬೆÉೀಕೆಂದು ಆಗ್ರಹಿಸಿ ಫೆ.15 ರಂದು ಕುಶಾಲನಗರದಿಂದ ಮಡಿಕೆÉೀರಿಯವರೆಗೆ ಬೈಕ್ ಜಾಥಾ ನಡೆಸಲಾಗುವದೆಂದು ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪೂರ್ವಾಹ್ನ 10 ಗಂಟೆಗೆ ಕುಶಾಲನಗರದಲ್ಲಿ ಜಾಥಾ ಆರಂಭವಾಗಲಿದ್ದು, ಮಡಿಕೆÉೀರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘÀಟನೆಯ ಉಪಾಧ್ಯಕ್ಷ ಎಂ. ಮಹೇಶ್, ಕಾರ್ಯದರ್ಶಿ ಹೆಚ್.ಹೆಚ್. ಕುಮಾರ್ ಹಾಗೂ ಐ.ಹೆಚ್. ಮೊಹಮ್ಮದ್ ಉಪಸ್ಥಿತರಿದ್ದರು.