ಮಡಿಕೇರಿ, ಡಿ. 31: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಗುಮ್ಮನಕೊಲ್ಲಿ ಒಕ್ಕೂಟದ ಸ್ವಸಹಾಯ ಸಂಘಗಳ ಸದಸ್ಶರುಗಳಿಗೆ ಪೌಷ್ಠಿಕ ಆಹಾರ ಬಳಕೆಯಿಂದಾಗುವ ಪ್ರಯೋಜನಗಳು ಹಾಗೂ ಸಿರಿದಾನ್ಶಗಳ ಬಳಕೆ ಧರ್ಮಸ್ಥಳ ಸಿರಿಗ್ರಾಮೋದ್ಶೋಗ ಸಂಸ್ಥೆಯಿಂದ ದೊರೆಯುವ ಪುಷ್ಠಿ ಯ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ವಲಯದ ತಾಂತ್ರಿಕ ತರಬೇತಿ ಸಹಾಯಕಿ ಪ್ರಿಯಾದರ್ಶಿನಿ ಕೂಡ್ಲೂರು ರವರು ಸದಸ್ಶರುಗಳಿಗೆ ಮಾಹಿತಿ ನೀಡಿದರು. ಗುಮ್ಮನಕೊಲ್ಲಿ ಒಕ್ಕೂಟದ ಅಧ್ಶಕ್ಷೆ ವನಿತಾ ಹಾಗೂ ಸಂಘದ ಸದಸ್ಶರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸುವರ್ಣ ತರಬೇತಿ ಸಂಘಟಿಸಿದ್ದರು.