ನಾಪೆÇೀಕ್ಲು, ಡಿ. 29: ನಾಪೆÇೀಕ್ಲು ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾ. 22 ಮತ್ತು 23 ರಂದು ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಸಂಸ್ಥೆಯ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ, ಸಮ್ಮೇಳನದ ಕಾರ್ಯದರ್ಶಿ ಕೆ.ಇ. ಉಷಾರಾಣಿ, ಸಿ.ಎಸ್. ಸುರೇಶ್, ಪಿ.ವಿ. ಪ್ರಭಾಕರ್ ಮತ್ತು ಎನ್.ಕೆ. ಪ್ರಭು ಅವರನ್ನು ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.