ಮಡಿಕೇರಿ, ನ. 14: ವೀರಾಜಪೇಟೆ ಸಮೀಪದ ಬೆಳ್ಳುಮಾಡು ಗ್ರಾಮದ ಅಡುಕೋಣಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕೊಡವ ಪಂಚಾಂಗದ ಬಿಚ್ರ್ಯಾರ್ ತಿಂಗಳ ಪ್ರಯುಕ್ತ ತಾ. 16 ರಿಂದ ಡಿಸೆಂಬರ್ 15 ರವರೆಗೆ ಪ್ರತಿದಿನ ವಿಶೇಷ ಪೂಜೆ ನಡೆಯಲಿದೆ ಎಂದು ದೇವತಕ್ಕ ಚಂಗುಲಂಡ ಕುಟುಂಬದ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.
ಮಡಿಕೇರಿ, ನ. 14: ವೀರಾಜಪೇಟೆ ಸಮೀಪದ ಬೆಳ್ಳುಮಾಡು ಗ್ರಾಮದ ಅಡುಕೋಣಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕೊಡವ ಪಂಚಾಂಗದ ಬಿಚ್ರ್ಯಾರ್ ತಿಂಗಳ ಪ್ರಯುಕ್ತ ತಾ. 16 ರಿಂದ ಡಿಸೆಂಬರ್ 15 ರವರೆಗೆ ಪ್ರತಿದಿನ ವಿಶೇಷ ಪೂಜೆ ನಡೆಯಲಿದೆ ಎಂದು ದೇವತಕ್ಕ ಚಂಗುಲಂಡ ಕುಟುಂಬದ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.