ಕುಶಾಲನಗರ, ಅ. 18: ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಲ್ಲಿಸಿದ್ದ ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿವೆ. 16 ವಾರ್ಡ್ಗಳಿಗೆ 66 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಯಾವದೇ ನಾಮಪತ್ರಗಳು ತಿರಸ್ಕøತಗೊಂಡಿಲ್ಲ ಎಂದು ಚುನಾವಣಾಧಿಕಾರಿ ಪ್ರಮೋದ್ ಮತ್ತು ವರದರಾಜು ಮಾಹಿತಿ ನೀಡಿದ್ದಾರೆ. 1ನೇ ವಾರ್ಡ್ ಹಿಂ.ವ.ಎ. ಗೆ ಮೀಸಲಾಗಿದ್ದು ಶರತ್ ಕೆ.ಪಿ. (ಬಿಜೆಪಿ), ಮಂಜುನಾಥ್ ಬಿ.ಎಸ್. (ಜೆಡಿಎಸ್), ಕೆ.ಖಲೀಮುಲಾ ್ಲ(ಕಾಂಗ್ರೆಸ್), 2ನೇ ವಾರ್ಡ್ (ಅನುಸೂಚಿತ ಜಾತಿ ಮಹಿಳೆ) ಹೆಚ್.ಎಂ. ಹೇಮಲತಾ (ಬಿಜೆಪಿ), ಎಂ.ಜೆ. ಭುವನೇಶ್ವರಿ( ಜೆಡಿಎಸ್), ಪುಟ್ಟಲಕ್ಷಿ ್ಮ(ಕಾಂಗ್ರೆಸ್), ಮೀನಾ (ಪಕ್ಷೇತರ), 3ನೇ ವಾರ್ಡ್ (ಸಾಮಾನ್ಯ) ಕೆ.ಎನ್.ದೇವರಾಜ್ (ಬಿಜೆಪಿ), ಕೆ.ಪ್ರಮೋದ್ (ಕಾಂಗ್ರೆಸ್), ಎಂ.ಇ.ಮುಸ್ತಾಫ (ಪಕ್ಷೇತರ), ಸಂತೋಷಕುಮಾರ್ (ಜೆಡಿಎಸ್) 4ನೇ ವಾರ್ಡ್ (ಸಾಮಾನ್ಯ ಮಹಿಳೆ) ಮೀಸಲಾತಿಯಾಗಿದ್ದು ವಿ.ಪುಷ್ಪ (ಬಿಜೆಪಿ), ಮೆಹರುನ್ನೀಸಾ (ಕಾಂಗ್ರೆಸ್), ಸುರಯ್ಯಭಾನು (ಜೆಡಿಎಸ್), 5ನೇ ವಾರ್ಡ್ ಅನುಸೂಚಿತ ಜಾತಿ ಜಯವರ್ಧನ ಬಿ. (ಬಿಜೆಪಿ), ಹೆಚ್.ಡಿ.ಚಂದ್ರ (ಜೆಡಿಎಸ್), ಹೆಚ್.ವಿ.ಮಹದೇವ (ಕಾಂಗ್ರೆಸ್), 6ನೇ ವಾರ್ಡ್ (ಹಿಂ.ವ.ಎ) ಡಿ.ಕೆ.ತಿಮ್ಮಪ್ಪ (ಬಿಜೆಪಿ), ಡಿ.ಎಂ.ಆನಂz À(ಕಾಂಗ್ರೆಸ್), ಡಿ.ಕೆ.ಚಂದ್ರಶೇಖರ್ (ಪಕ್ಷೇತರ), ಕೆ.ಎಂ.ಜಕ್ರಿಯ (ಜೆಡಿಎಸ್) ಶರವಣಕುಮಾರ್ (ಪಕ್ಷೇತರ), ಶ್ರೀಧರ ಸಿ.ವೈ. (ಪಕ್ಷೇತರ)7ನೇ ವಾರ್ಡ್ ಸಾಮಾನ್ಯ ಮೀಸಲಾತಿಯಾಗಿದ್ದು ಮಧುಸೂದನ್ ಹೆಚ್.ಎಂ .(ಬಿಜೆಪಿ), ಸುರೇಶ ಎಂ.ಬಿ (ಜೆಡಿಎಸ್), ನವೀನ್ಕುಮಾರ್ ವಿ.ಜೆ. (ಕಾಂಗ್ರೆಸ್), ಜಿ.ದಿನೇಶ್ (ಪಕ್ಷೇತರ), ಎಸ್.ಸುಬ್ರಮಣಿ (ಪಕ್ಷೇತರ), ಕೆ.ಎಸ್.ಮೂರ್ತಿ (ಪಕ್ಷೇತರ), 8ನೇ ವಾರ್ಡ್ (ಸಾಮಾನ್ಯ ಮಹಿಳೆ) ಆರ್.ಸುಷ್ಮಾ (ಕಾಂಗ್ರೆಸ್), ಯು.ರೂಪಾ(ಬಿಜೆಪಿ), ಕೆ.ಆರ್.ಚಿತಾ ್ರ(ಜೆಡಿಎಸ್), ಪದ್ಮಾವತಿ (ಪಕ್ಷೇತರ), ಕುಸುಮ ಎಸ್ ರಾಜ್ (ಪಕ್ಷೇತರ), 9ನೇ ವಾರ್ಡ್ (ಸಾಮಾನ್ಯ ವರ್ಗ)ಕ್ಕೆ ಮೀಸಲಾಗಿದ್ದು ಕೆ.ಎಸ್.ಮಹೇಶ್ (ಜೆಡಿಎಸ್), ಕೆ.ಎನ್.ಸುರೇಶ್ (ಪಕ್ಷೇತರ), ಟಿ.ಎನ್.ಗೌತಮ್ (ಕಾಂಗ್ರೆಸ್), ಅಮೃತ್ರಾಜ್ (ಬಿಜೆಪಿ), ನಯಾಜ್ ಅಹಮ್ಮದ್ (ಪಕ್ಷೇತರ), 10ನೇ ವಾರ್ಡ್ ಸಾಮಾನ್ಯ ಅಬ್ದುಲ್ ರಶೀದ್(ಕಾಂಗ್ರೆಸ್), ಎಂ.ಎಂ.ಚರಣ್ (ಬಿಜೆಪಿ), ವಿ.ಎಸ್.ಆನಂದಕುಮಾರ್ (ಜೆಡಿಎಸ್), ಆರ್.ರಾಜೀವ್ (ಪಕ್ಷೇತರ), 11ನೇ ವಾರ್ಡ್ (ಹಿಂ.ವ,ಎ.ಮಹಿಳೆ) ಜಯಲಕ್ಷ್ಮಿ (ಕಾಂಗ್ರೆಸ್), ಬಿ.ಎಸ್.ವಿಶಾಲಿ (ಬಿಜೆಪಿ) ನಸೀಮ (ಜೆಡಿಎಸ್) ಫೌಸಿಯ (ಎಸ್ಡಿಪಿಐ), 12ನೇ ವಾರ್ಡ್ (ಪರಿಶಿಷ್ಟ ಪಂಗಡ) ಕೆ.ಎನ್.ಅಶೋಕ್ (ಕಾಂಗ್ರೆಸ್), ಬಿ.ಎಲ್.ಜಗದೀಶ್ (ಜೆಡಿಎಸ್), ಜಗದೀಶ್ (ಬಿಜೆಪಿ), 13ನೇ ವಾರ್ಡ್ (ಹಿಂ.ವ.ಎ ಮಹಿಳೆ) ಜಯಲಕ್ಷ್ಮಮ್ಮ (ಕಾಂಗ್ರೆಸ್), ಆಶಾರಾಣಿ (ಜೆಡಿಎಸ್), ಎಸ್.ಸಿ.ಪ್ರೇಮಕುಮಾರ್ (ಬಿಜೆಪಿ), 14ನೇ ವಾರ್ಡ್ ಸಾಮಾನ್ಯ ಮಹಿಳೆ-ಡಿ.ಆರ್.ಶಾರದಾ (ಕಾಂಗ್ರೆಸ್), ಶೈಲಾ (ಬಿಜೆಪಿ), ಕೆ.ವಿ.ನೇತ್ರವತಿ (ಜೆಡಿಎಸ್), 15ನೇ ವಾರ್ಡ್ (ಹಿಂ.ವ.ಬಿ)-ಎಂ.ಕೆ.ಸುಂದರೇಶ್ (ಕಾಂಗ್ರೆಸ್), ಎನ್.ಸಿ.ಗಣೇಶ್ (ಜೆಡಿಎಸ್), ಕೆ.ಜಿ.ಮನು (ಬಿಜೆಪಿ), ಲಕ್ಷ್ಮಿನಾರಾಯಣ (ಪಕ್ಷೇತರ), 16ನೇ ವಾರ್ಡ್ (ಸಾಮಾನ್ಯ ಮಹಿಳೆ)ಗೆ ಮೀಸಲಾಗಿದ್ದು, ಕೆ.ಆರ್.ರೇಣುಕಾ ಬಿಜೆಪಿ, ಪಾರ್ವತಿ (ಕಾಂಗ್ರೆಸ್), ಮೈಮುನ (ಜೆಡಿಎಸ್), ಸಬೀನ ಬೇಗಂ (ಎಸ್ ಡಿಪಿಐ), ಶೋಭಾ (ಪಕ್ಷೇತರ), ಶಾಹಿದಾ (ಪಕ್ಷೇತರ) ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ತಿಳಿಸಿದ್ದಾರೆ. ಈ ತಿಂಗಳ 20 ನಾಮಪತ್ರ ಹಿಂಪಡೆದುಕೊಳ್ಳಲು ಅಂತಿಮ ದಿನವಾಗಿದೆ.