ನಾಪೆÇೀಕ್ಲು, ಅ. 17: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ನಾಪೆÇೀಕ್ಲು ಶ್ರೀ ಭಗವತಿ ದೇವಳದ ಆವರಣ ಮತ್ತು ಮುಖ್ಯ ರಸ್ತೆ ಬದಿಗಳಲ್ಲಿ ಶ್ರಮದಾನ ನಡೆಸಲಾಯಿತು.
ಈ ಸಂದರ್ಭ ಎನ್ಎಸ್ಎಸ್ ಸಂಯೋಜನಾಧಿಕಾರಿಗಳಾದ ಯು.ಸಿ. ಮಾಲತಿ, ಎಂ.ಡಿ. ರೋಹಿಣಿ ಇದ್ದರು.
ನಾಪೆÇೀಕ್ಲು, ಅ. 17: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ನಾಪೆÇೀಕ್ಲು ಶ್ರೀ ಭಗವತಿ ದೇವಳದ ಆವರಣ ಮತ್ತು ಮುಖ್ಯ ರಸ್ತೆ ಬದಿಗಳಲ್ಲಿ ಶ್ರಮದಾನ ನಡೆಸಲಾಯಿತು.
ಈ ಸಂದರ್ಭ ಎನ್ಎಸ್ಎಸ್ ಸಂಯೋಜನಾಧಿಕಾರಿಗಳಾದ ಯು.ಸಿ. ಮಾಲತಿ, ಎಂ.ಡಿ. ರೋಹಿಣಿ ಇದ್ದರು.