ನಾಪೆÇೀಕ್ಲು, ಆ. 26: ಕೊಡಗು ಜಿಲ್ಲೆಯಲ್ಲಿ ಶತಮಾನದಲ್ಲಿ ಕಂಡರಿಯದ ಪ್ರಕೃತಿ ವಿಕೋಪ ನಡೆದಿದ್ದು ಅಪಾರ ಆಸ್ತಿ ಪಾಸ್ತಿ ಮತ್ತು ಜೀವಹಾನಿ ಉಂಟಾಗಿದೆ. ಇದರಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಇವರ ನೆರವಿಗೆ ನಾಪೆÇೀಕ್ಲು ಕೊಡವ ಸಮಾಜ ಸಹಕರಿಸುತ್ತಿದ್ದು, ಯಾವದೇ ಕ್ಷಣದಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಸಿದ್ಧವಾಗಿದೆ ಎಂದು ನಾಪೆÇೀಕ್ಲು, ಆ. 26: ಕೊಡಗು ಜಿಲ್ಲೆಯಲ್ಲಿ ಶತಮಾನದಲ್ಲಿ ಕಂಡರಿಯದ ಪ್ರಕೃತಿ ವಿಕೋಪ ನಡೆದಿದ್ದು ಅಪಾರ ಆಸ್ತಿ ಪಾಸ್ತಿ ಮತ್ತು ಜೀವಹಾನಿ ಉಂಟಾಗಿದೆ. ಇದರಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಇವರ ನೆರವಿಗೆ ನಾಪೆÇೀಕ್ಲು ಕೊಡವ ಸಮಾಜ ಸಹಕರಿಸುತ್ತಿದ್ದು, ಯಾವದೇ ಕ್ಷಣದಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಸಿದ್ಧವಾಗಿದೆ ಎಂದು ವಸ್ತುಗಳನ್ನು ಪೂರೈಸುತ್ತಿದ್ದಾರೆ. ಇದರಲ್ಲಿ ಜಾತಿ ಮತ ಬೇಧವಿಲ್ಲದೆ, ತಾರತಾಮ್ಯವಿಲ್ಲದೆ ಪರಿಹಾರದ ಕಿಟ್ಟನ್ನು ವಿತರಿಸಲಾಗಿದೆ ಎಂದರು. ನೊಂದವರನ್ನು ಗುರುತಿಸಿ ಅವರ ವಿಳಾಸದೊಂದಿಗೆ ಫಲಾನುಭಾವಿಗಳಿಗೆ ಕಿಟ್ಟನ್ನು ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಡವ ಸಮಾಜದ ಎಲ್ಲಾ ಪದಾಧಿಕಾರಿಗಳು ಇದ್ದರು.