ಮಡಿಕೇರಿ, ಜು.13 : ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ದರಿಂದ ಮತ್ತು ಪ್ರವಾಹದ ಪರಿಸ್ಥಿತಿ ಇರುವದರಿಂದ ತಾ. 15 ರಂದು ಮಡಿಕೇರಿಯಲ್ಲಿ ನಡೆಯಬೇಕಾಗಿದ್ದ ತಾಲೂಕು ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಸಂಘದ ಮಹಾಸಭೆಯನ್ನು ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷೆ ವಿ.ಹೆಚ್.ನಾಗರತ್ನ ತಿಳಿಸಿದ್ದಾರೆ.