ವೀರಾಜಪೇಟೆ, ಮಾ. 31: ವೀರಾಜಪೇಟೆ ರೋಟರಿ ಸಂಸ್ಥೆ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಆಶ್ರಯದಲ್ಲಿ ಕೊಡಗಿನ ರಂಗಭೂಮಿಗಾಗಿ ದುಡಿದ ಹಿರಿಯ ರಂಗನಟ ಗುಮ್ಮಟೀರ ಸೋಮಯ್ಯ, ಹಾರ್ಮೋನಿಯಮ್ ಮೇಸ್ಟ್ರು ಎಂ.ಆರ್. ಚಂದ್ರಶೇಖರ್, ಆಧುನಿಕ ರಂಗನಟ ಕಾಂಡೇರ ಡಾನ್ ಕುಶಾಲಪ್ಪ ಇವರಿಗೆ ರಂಗಭೂಮಿ ಪ್ರತಿಷ್ಠಾನ ‘ರಂಗ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.