ವೀರಾಜಪೇಟೆ ಜ: 25 ಅಮ್ಮತ್ತಿಯ ಗುಡ್‍ಶೆಪರ್ಡ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ವಿದುಷ್ ತಾ. 26 ರಂದು (ಇಂದು) ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪೆರೇಡ್‍ನಲಿ ಕೊಡಗು ಸ್ಕೌಟ್ ತಂಡದಿಂದ ಆಯ್ಕೆಯಾಗಿದ್ದಾನೆ. ವಿದುಷ್ ಅಮ್ಮತ್ತಿಯ ಅರ್ಜುನ್ ಪದ್ಮ ದಂಪತಿಯ ಪುತ್ರ.