ಕೂಡಿಗೆ, ಜ. 7: ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧಕ್ಷ ಕೆ.ಟಿ. ಗಿರೀಶ್ ಮತ್ತು ಮಂಜುನಾಥ್ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಬಿ.ಜೆ.ಪಿ.ಗೆ ಸೇರ್ಪಡೆ ಗೊಂಡರು. ತಾಲೂಕು ಪಂ. ಉಪಾಧ್ಯಕ್ಷ ಅಭಿಮಾನ್ಯು ಕುಮಾರ್, ತಾಲೂಕು ಬಿ.ಜೆ.ಪಿ. ಉಪಾಧ್ಯಕ್ಷ ಕೆ. ಕೆ. ಬೋಗಪ್ಪ ಸೇರಿದಂತೆ ಕಾರ್ಯಕತರು ಇದ್ದರು.