ಮಡಿಕೇರಿ, ಸೆ. 14: ಮರಗೋಡು-ಹೊಸ್ಕೇರಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಕುಟ್ಟಿಚ್ಚಾತನ್ ದೇವಸ್ಥಾನದ ಆಡಳಿತ ಮಂಡಳಿ ಆಶ್ರಯದಲ್ಲಿ ಜೀಣೋದ್ದಾರ ಸಮಿತಿ ಅಧ್ಯಕ್ಷ ಮುಕ್ಕಾಟಿ ಸದ ಡೆನ್ನಿಸ್ ನೇತೃತ್ವದಲ್ಲಿ ದೇವರಕಾಡು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅರಣ್ಯ ಇಲಾಖೆ ವತಿಯಿಂದ ನೀಡಲಾದ ಗಿಡಗಳನ್ನು ನೆಡಲಾಯಿತು.