ನಾಪೋಕ್ಲು, ಸೆ. ೫: ಚೆನ್ನೆöÊನಲ್ಲಿ ನಡೆದ ನ್ಯಾಷನಲ್ ಹಾಗೂ ಇಂಡಿಯಾ-ಶ್ರಿಲAಕಾ ಅಂತರರಾಷ್ಟಿçÃಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚೇರಂಬಾಣೆಯ ಅರುಣ ಪ್ರೌಢಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿ ಭವಿತ್ ರೈ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕರಾಟೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಭವಿತ್ ರೈ ಅವರು ಕೊಳಗದಾಳು ಗ್ರಾಮದ ಪ್ರದೀಪ್ ರೈ ಮತ್ತು ಪ್ರಮೀಳಾ ರೈ ಅವರ ಪುತ್ರ.