x
ಕಣಿವೆ, ಫೆ. ೩: ಬೆಂಗಳೂರಿನ ಲಕ್ಷö್ಯ ಕೆರಿಯರ್ ಅಕಾಡೆಮಿ ವತಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ನಿರೂಪಣಾ ಪ್ರಶಸ್ತಿಗೆ ಭಾಜನರಾಗಿದ್ದ ಕುಶಾಲನಗರದ ಉ.ರಾ. ನಾಗೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಲಕ್ಷö್ಯ ಅಕಾಡೆಮಿ ಅಧ್ಯಕ್ಷ ಧರ್ಮ, ನಿರ್ದೇಶಕ ಎಂ. ಶ್ರೀಧರ್, ಬೆಂಗಳೂರಿನ ಮೆಮೋರಿ ತರಬೇತುದಾರ ಸಿ.ವಿ. ವೇಣು ಮೊದಲಾದವರಿದ್ದರು.