ಸAಪಾಜೆ, ಮಾ. ೧೩: ಕೊಡಗು ಸಂಪಾಜೆ ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಮಾಡುವ ಸಲುವಾಗಿ ಶ್ರೀ ಪುರೋಹಿತ ಸತ್ಯ ನಾರಾಯಣ ಭಟ್ ಪಂಜ ಇವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಯಿತು.
ಈ ಸಂದರ್ಭದಲ್ಲಿ ಶಿರಾಡಿ ರಾಜನ್ ದೈವಸ್ಥಾನದ ಮೊಕ್ತೇಸರ ರಾದ ಇಂದಿರಾ ದೇವಿ ಪ್ರಸಾದ್, ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಎಂ.ಬಿ. ಸದಾಶಿವ, ದೈವಸ್ಥಾನದ ಅಧ್ಯಕ್ಷ ರಾಮಕೃಷ್ಣ ಕುಕ್ಕಂದೂರು, ಪ್ರಧಾನ ಕಾರ್ಯದರ್ಶಿ ರೋಹಿತ್ ಕುಕ್ಕೇಟಿ, ಖಜಾಂಜಿ ಶ್ರೀ ಪಾದ ಹೊಸಮನೆ, ಸಂಘಟನಾ ಕಾರ್ಯದರ್ಶಿ ರಚನ್ ಕಟೀಲ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶಿವರಾಮ್ ಅಂಬೆಕಲ್ಲು, ಅಧ್ಯಕ್ಷ ಕೇಶವ ಚೌಟಾಜೆ, ಉಪಾಧ್ಯಕ್ಷ ವಿಜಯ್ ಕುಮಾರ್ ಕನ್ಯಾನ, ಕಾರ್ಯದರ್ಶಿ ನಾರಾಯಣ ಕುಕ್ಕೇಟಿ, ಜೊತೆ ಕಾರ್ಯದರ್ಶಿ ಕೃಷ್ಣ ಬಿ.ಕೆ., ಖಜಾಂಚಿಯಾಗಿ ಸೃಜನ್ ಸುಳ್ಯಕೋಡಿ, ಕೊಡಗು-ಸಂಪಾಜೆ ಪಂಚಲಿAಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿಡ್ಕಾರ್, ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯ ಸುರೇಶ್ ಪಿ.ಎಲ್., ಶಿರಾಡಿ ದೈವದ ಪೂಜಾರಿ ಪ್ರಕಾಶ್ ಕಟ್ಟಕೋಡಿ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.