ಗೋಣಿಕೊಪ್ಪ ವರದಿ, ಜ. ೫: ಮುಂಬೈಯಲ್ಲಿ ವರ್ಲ್ಡ್ ಕೆಟ್ಲಬೆಲ್ ಸ್ಪೊರ್ಟ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ಏಷ್ಯಾ ಮಟ್ಟದ ಕೆಟ್ಲ್ಬೆಲ್ ಚಾಂಪಿಯನ್ಶಿಪ್ನಲ್ಲಿ ಕೊಡಗಿನ ಹರಿಹರ ಗ್ರಾಮದ ಮುಕ್ಕಾಟಿರ ಕೆ. ಕಾವೇರಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಗೋಣಿಕೊಪ್ಪ ವರದಿ, ಜ. ೫: ಮುಂಬೈಯಲ್ಲಿ ವರ್ಲ್ಡ್ ಕೆಟ್ಲಬೆಲ್ ಸ್ಪೊರ್ಟ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ಏಷ್ಯಾ ಮಟ್ಟದ ಕೆಟ್ಲ್ಬೆಲ್ ಚಾಂಪಿಯನ್ಶಿಪ್ನಲ್ಲಿ ಕೊಡಗಿನ ಹರಿಹರ ಗ್ರಾಮದ ಮುಕ್ಕಾಟಿರ ಕೆ. ಕಾವೇರಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.