ಭಾರತಾಂಬೆಯ ಬಸಿರ ಹೊನ್ನಗನಿ
ಭಾರತದ ರಾಷ್ಟç ಧ್ವಜವನ್ನು ಮೊದಲ ಬಾರಿಗೆ ೭ ಆಗಸ್ಟ್ ೧೯೦೬ ರಂದು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕ್ನಲ್ಲಿ ಹಾರಿಸಲಾಯಿತು. ಇದನ್ನು ಕಲ್ಕತ್ತಾ ಧ್ವಜ ಎಂದೂ ಕರೆಯುತ್ತಾರೆ.
೧೯೩೧ ರಲ್ಲಿ ಭಾರತದ ರಾಷ್ಟç ಧ್ವಜದಲ್ಲಿ ಐತಿಹಾಸಿಕ ಬದಲಾವಣೆಯನ್ನು ಮಾಡಲಾಯಿತು. ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅನುಮೋದಿಸಲಾಯಿತು.
೧೯೪೭ ರಲ್ಲಿ ಸ್ವಾತಂತ್ರö್ಯದ ನಂತರ ಭಾರತದ ಸಂವಿಧಾನ ಸಭೆಯು ೧೯೩೧ ರ ಧ್ವಜವನ್ನು ಅಂಗೀಕರಿಸಿತು. ಅಶೋಕ ಚಕ್ರವು ತಿರುಗುವ ಚಕ್ರವನ್ನು ಬದಲಾಯಿಸಿತು. ಅಂದಿನಿAದ ಇಂದಿಗೂ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜವು ಭಾರತದ ಜನರನ್ನು ಒಂದುಗೂಡಿಸಿ ಬಾನಿನ ಎತ್ತರದಲ್ಲಿ ಹಾರುತ್ತಿದೆ. ನಮ್ಮ ತ್ರಿವರ್ಣ ಧ್ವಜ, ಒಂದು ಸಾಧಾರಣ ಧ್ವಜವಲ್ಲ. ಇದು ಭಾರತ ದೇಶದ ಗುರುತು, ಭಾವನೆ, ಸಂಸ್ಕೃತಿಯ ಮಹಾ ಹೆಗ್ಗುತುರು, ಭಾರತ ದೇಶದ ಜನರನ್ನು ಒಂದುಗೂಡಿಸುವ ಪೂಜ್ಯನೀಯ ಸಂಕೇತವಾಗಿ ಉಳಿದಿದೆ. ಇದರ ಹಿಂದೆ ಅನೇಕ ಸಾವಿರಾರು ಭಾರತೀಯ ಹುತಾತ್ಮರ ಶ್ರಮ ಹಾಗೂ ತ್ಯಾಗವು ಅಡಗಿದೆ. ಭಾರತ ಧ್ವಜ ಭಾರತಾಂಬೆಯ ಬಸಿರ ಹೊನ್ನಗನಿಯಾಗಿದೆ.
- ಟಿ.ಎಲ್. ಹರ್ಷಿತ್ ಪೊನ್ನಪ್ಪ, ೮ನೇ ತರಗತಿ, ದೇಚೂರು, ಮಡಿಕೇರಿ
ನನ್ನ ರಾಷ್ಟç ನನ್ನ ಹೆಮ್ಮೆ
ನನ್ನ ದೇಶ ಭಾರತ ನನಗೆ ಹೆಮ್ಮೆ. ಸನಾತನ ಧರ್ಮದ ದೇಶ ನಮ್ಮದು. ವಿವಿಧ ಜಾತಿ, ಧರ್ಮಗಳನ್ನು ಹೊಂದಿರುವ ವೈವಿಧ್ಯತೆ ಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ. ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರಗಳು ಅನುಕರಣೀಯ. ‘ವಸುದೈವ ಕುಟುಂಬಕA’ ಎಂಬ ಅವಿಭಕ್ತ ಕುಟುಂಬದ ಇತಿಹಾಸವನ್ನು ಹೊಂದಿರುವ ಮಾದರಿಯ ರಾಷ್ಟç ನಮ್ಮದು. ನಮ್ಮ ದೇಶದ ಯೋಗವನ್ನು ವಿಶ್ವದ ಎಲ್ಲೆಡೆಯೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಅನುಸರಿಸುತ್ತಾರೆ. ಆಯುರ್ವೇದ ಔಷಧಿಗಳ ತವರೂರು ನಮ್ಮ ರಾಷ್ಟç.
‘ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರಿಯಸಿ’ ನಾವು ಹುಟ್ಟಿ ಬೆಳೆದ ನೆಲ, ಜಲ ಸ್ವರ್ಗಕ್ಕಿಂತಲೂ ಮಿಗಿಲು. ನಾವು ಸದಾ ಋಣಿಗಳಾಗಿರಬೇಕು. ಚಂದ್ರನವರೆಗೆ ಹೋಗಿ ವೈಜ್ಞಾನಿಕವಾಗಿ ಮುಂದುವರಿದ ದೇಶ ನಮ್ಮದು ಎಂಬ ಹೆಮ್ಮೆ ನಮಗೆ. ಕೃಷಿ, ರಾಜಕೀಯ, ವಿಜ್ಞಾನ, ತಾಂತ್ರಿಕತೆ, ವೈದ್ಯಕೀಯ, ರಕ್ಷಣಾ ಸಾಮರ್ಥ್ಯ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಹೊಂದಿರುವ ನಮ್ಮ ರಾಷ್ಟçದ ಮೇಲೆ ನನಗೆ ಅಪರಿಮಿತ ಪ್ರೇಮ ಮತ್ತು ಗೌರವ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ನಮ್ಮ ದೇಶ ನಮ್ಮ ಹೆಮ್ಮೆ ಎಂಬ ಜೀವ ಭಾವವಿರಬೇಕು.
ಜೈ ಭಾರತ ಮಾತೆ.
- ಪಿ.ಡಿ. ಚಿರಾಗ್ ಚಿಣ್ಣಪ್ಪ, ೬ನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ.ನಾವು ಭಾರತೀಯರು
ಭಾರತದ ಪ್ರಜೆಗಳಾದ ನಾವು ನಮ್ಮ ರಾಷ್ಟಿçÃಯ ಧ್ವಜಕ್ಕೆ ಗೌರವವನ್ನು ಕೊಡಲೇಬೇಕು. ಯಾಕೆಂದರೆ ನಮ್ಮ ಧ್ವಜವು ಒಂದು ಶಾಂತಿಯ ಸಂಕೇತವಾಗಿದೆ. ನಮ್ಮ ಧ್ವಜದಲ್ಲಿರುವ ತ್ರಿವರ್ಣ ಹಾಗೂ ಅಶೋಕ ಚಕ್ರವನ್ನು ನೋಡುವಾಗಲೇ ಎಲ್ಲರ ಮನಸಲ್ಲಿ ಹೆಮ್ಮೆಯ ಮನೋಭಾವ ಮೂಡಿಬರುತ್ತದೆ. ರಾಷ್ಟಿçÃಯ ಹಬ್ಬದ ದಿನಗಳಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿಕೊಂಡು ನಮ್ಮ ದೇಶ ಸ್ವತಂತ್ರ ದೇಶ ಎಂದು ಹೇಳಿ ದಾರಿಯಲ್ಲಿ ನಡಿಯುವಾಗ ನಾವು ಭಾರತೀಯರು ಎಂಬ ಹೆಮ್ಮೆ ಬರುತ್ತದೆ.
ಜೈ ಹಿಂದ್
- ಜನ್ಸಿ ಜೋಸೆಫ್, ೧೦ನೇ ತರಗತಿ, ಅಟಲ್ ಬಿಹಾರಿ ವಾಜಪೇಯಿ ಶಾಲೆ, ಭಾಗಮಂಡಲನಾವು ಭಾರತೀಯರು
ಭಾರತದ ಪ್ರಜೆಗಳಾದ ನಾವು ನಮ್ಮ ರಾಷ್ಟಿçÃಯ ಧ್ವಜಕ್ಕೆ ಗೌರವವನ್ನು ಕೊಡಲೇಬೇಕು. ಯಾಕೆಂದರೆ ನಮ್ಮ ಧ್ವಜವು ಒಂದು ಶಾಂತಿಯ ಸಂಕೇತವಾಗಿದೆ. ನಮ್ಮ ಧ್ವಜದಲ್ಲಿರುವ ತ್ರಿವರ್ಣ ಹಾಗೂ ಅಶೋಕ ಚಕ್ರವನ್ನು ನೋಡುವಾಗಲೇ ಎಲ್ಲರ ಮನಸಲ್ಲಿ ಹೆಮ್ಮೆಯ ಮನೋಭಾವ ಮೂಡಿಬರುತ್ತದೆ. ರಾಷ್ಟಿçÃಯ ಹಬ್ಬದ ದಿನಗಳಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿಕೊಂಡು ನಮ್ಮ ದೇಶ ಸ್ವತಂತ್ರ ದೇಶ ಎಂದು ಹೇಳಿ ದಾರಿಯಲ್ಲಿ ನಡಿಯುವಾಗ ನಾವು ಭಾರತೀಯರು ಎಂಬ ಹೆಮ್ಮೆ ಬರುತ್ತದೆ.
ಜೈ ಹಿಂದ್
- ಜನ್ಸಿ ಜೋಸೆಫ್, ೧೦ನೇ ತರಗತಿ, ಅಟಲ್ ಬಿಹಾರಿ ವಾಜಪೇಯಿ ಶಾಲೆ, ಭಾಗಮಂಡಲರಾಷ್ಟçಧ್ವಜಕ್ಕೆ ವಂದಿಸೋಣ
‘ಮನೆ ಮನೆಗಳಲ್ಲಿ ಹಾರಾಡಲಿ
ಭಾರತ ಮಾತೆಯ ತ್ರಿವರ್ಣ ಧ್ವಜ
ಏರುತಿರಲಿ ಹಾರುತಿರಲಿ ತ್ರಿವರ್ಣ ಧ್ವಜ’
ನಮ್ಮ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರö್ಯವಾಯಿತು. ಸ್ವಾತಂತ್ರö್ಯ ಎನ್ನುವುದು ಬಹುದೊಡ್ಡ ಆಸ್ತಿ. ನಮ್ಮಿಂದ ಸ್ವಾತಂತ್ರö್ಯ ಕಿತ್ತುಕೊಂಡಿದ್ದ ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿಹೊಂದಲು ನಮ್ಮ ಪೂರ್ವಜನರು ತಮ್ಮ ರಕ್ತವನ್ನೇ ರಾಷ್ಟçಮಾತೆಯ ಯಜ್ಞಕ್ಕೆ ಸುರಿದು ನಮಗೆ ಸ್ವಾತಂತ್ರö್ಯದ ಮಹೋನ್ನತ ಭೋಜ ನವನ್ನೇ ಉಣಬಡಿಸಿ ದ್ದಾರೆ. ಇಂತಹ ಮಹಾ ಮಹಿಮರು ಹಾಗೂ ನಮ್ಮ ದೇಶದ ಸ್ವಾತಂತ್ರö್ಯ ಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಎಲ್ಲಾ ಸಮರ ಸೇನಾನಿಗಳಿಗೆ ನನ್ನ ಶತಕೋಟಿ ನಮನಗಳು.
ಇಡೀ ಜಗತ್ತಿನಲ್ಲಿ ನಮ್ಮ ರಾಷ್ಟçದ ಹೆಸರನ್ನು ಉಜ್ವಲಗೊಳಿಸಲು ಸನ್ನದ್ಧರಾಗಬೇಕು. ಭವ್ಯ ಭಾರತ ನಿರ್ಮಾಣದಲ್ಲಿ ಮಾತ್ರ ನಮ್ಮ ಅಸ್ತಿತ್ವ ಸಾರ್ಥಕವಾಗುತ್ತದೆ. ‘ನೇಷನ್ ಫಸ್ಟ್’ ಎಂಬ ಮನೋಭಾವದಿಂದ ಕೆಲಸ ಮಾಡಿದಾಗ ಅದು ಪ್ರತಿಯೊಂದು ವಲಯ ಹಾಗೂ ವಿಶ್ವದಲ್ಲೂ ನಮ್ಮ ದೇಶ ಭಾರತ ಉತ್ತಮ ಸ್ಥಾನಮಾನದಲ್ಲೂ ಪ್ರತಿಫಲಿಸುತ್ತದೆ.
ನಮ್ಮ ಪುಸ್ತಕದಲ್ಲಿ ನೀಡಿದ ಪ್ರತಿಜ್ಞೆಯಂತೆ ನಾವು ರಾಷ್ಟçಭಕ್ತಿ ಮತ್ತು ರಾಷ್ಟç ಪ್ರೇಮವನ್ನು ಜಾಗೃತಗೊಳಿಸೋಣ. ನಮ್ಮ ಶ್ರೇಷ್ಠ ರಾಷ್ಟçದ ಶಾಂತಿ ಮತ್ತು ಏಕತೆಯನ್ನು ರಕ್ಷಿಸೋಣ.
- ಮುಂಡAಡ ಆಯುಷ್ ಮಂದಪ್ಪ, ೬ನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ.ನಮ್ಮ ರಾಷ್ಟç ಧ್ವಜ ಹೆಮ್ಮೆಯ ಸಂಕೇತ
ಮೂರು ಬಣ್ಣದಿಂದ ಕೂಡಿದ ತ್ರಿವರ್ಣ ರಾಷ್ಟç ಧ್ವಜ ನಮ್ಮದಾಗಿದೆ. ಕೇಸರಿ, ಬಿಳಿ, ಹಸಿರು ಈ ಮೂರು ವರ್ಣಗಳ ಅರ್ಥವನ್ನು ನೋಡುವು ದಾದರೆ, ಕೇಸರಿ ವರ್ಣ ಧೈರ್ಯ, ಉತ್ಸಾಹ ಮತ್ತು ಶೌರ್ಯವನ್ನು, ಬಿಳಿ ವರ್ಣವು ಸತ್ಯ, ಶಾಂತಿ ಮಾರ್ಗದ ಸಂಕೇತ ವಾಗಿದ್ದು, ಹಸಿರು ವರ್ಣವು ಪ್ರಕೃತಿಯ ಸೌಂದರ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವು ಅನಂತತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ರಾಷ್ಟç ಧ್ವಜವನ್ನು ಪಿಂಗಳಿ ವೆಂಕಯ್ಯನವರು ವಿನ್ಯಾಸಗೊಳಿಸಿದರು. ಹಲವಾರು ನೀತಿ, ನಿಯಮಗಳಿಗನುಸಾರವಾಗಿ ಬಾನಂಗಳದಲ್ಲಿ ಹಾರಿಸಿ ನಾವು ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತೇವೆ. ಇದು ನಮ್ಮ ರಾಷ್ಟçಭಕ್ತಿ ಮತ್ತು ಹೆಮ್ಮೆಯ ಪ್ರತೀಕವಾಗಿದೆ.
ಜೈ ಹಿಂದ್
- ಬಿ.ಎನ್. ದ್ರುವ ನಂಜಪ್ಪ, ೯ನೇ ತರಗತಿ, ಜನರಲ್ ತಿಮ್ಮಯ್ಯ ಶಾಲೆ, ಮಡಿಕೇರಿ.ಭಾರತೀಯರು ಪುಣ್ಯವಂತರು
ನನ್ನ ದೇಶದ ಮೇಲೆ ನನಗೆ ಅಪಾರವಾದ ಪ್ರೀತಿ - ಗೌರವವಿದೆ. ಕೇಸರಿ, ಬಿಳಿ, ಹಸಿರು ಬಣ್ಣದ ನಮ್ಮ ರಾಷ್ಟç ಧ್ವಜ ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಸಂಕೇತ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕಮಾತ್ರ ಶ್ರೇಷ್ಠ ದೇಶವೆಂದರೆ ಅದು ನಮ್ಮ ಭಾರತ ದೇಶ. ಸ್ವಾತಂತ್ರö್ಯ, ಸಮಾನತೆ, ತತ್ವಗಳ ಅಡಿಯಲ್ಲಿ ನಮ್ಮ ಸಂವಿಧಾನ ರೂಪುಗೊಂಡಿದೆ.
ನೂರಾರು ಜಾತಿ, ಧರ್ಮ, ಮತ, ಪಂಥಗಳಿದ್ದರೂ ನಮ್ಮಲ್ಲಿ ಮೇಲು-ಕೀಳು ಎಂಬ ಕಾನೂನುಗಳಿಲ್ಲ. ಇಲ್ಲಿನ ಪರಿಸರವು ಸುಂದರ. ಸಂಸ್ಕೃತಿಯೂ ಸುಮಧುರ. ನನ್ನ ಪ್ರಕಾರ ಭಾರತೀಯರು ಪುಣ್ಯವಂತರು. ಭಾರತಾಂಬೆಯನ್ನು ನಮಿಸಿ ಸಂಭ್ರಮಿಸುವ ಶುಭ ದಿನವೇ ಆಗಸ್ಟ್ ೧೫.
ಭಾರತೀಯರೆಲ್ಲರಿಗೂ ಸ್ವಾತಂತ್ರö್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್.
- ಹನ್ಸಿಕಾ ಪೊನ್ನಪ್ಪ, ೭ನೇ ತರಗತಿ, ಕಾವೇರಿ ಶಾಲೆ, ವೀರಾಜಪೇಟೆ.ವೈವಿಧ್ಯತೆಯ ದೇಶ
ನನ್ನ ದೇಶ ಭಾರತ. ಈ ದಿನದಂದು ರಾಷ್ಟçಗೀತೆಯು ಎಲ್ಲಾ ದಿಕ್ಕುಗಳಲ್ಲಿ ಪ್ರತಿಧ್ವನಿಸುತ್ತದೆ. ನಾವು ಭಾರತೀಯರು. ನನ್ನ ದೇಶ ಸುಂದರವಾದ, ಶಾಂತಿ ಪ್ರಿಯವಾದ ಮತ್ತು ಕೃಷಿ ಪ್ರಧಾನವಾದ ದೇಶ. ಭಾರತವನ್ನು ಹಿಂದೂಸ್ತಾನ, ಭರತ ಖಂಡ, ಇಂಡಿಯಾ ಉಪಖಂಡ ಮತ್ತು ಪರ್ಯಾಯ ದ್ವೀಪ ಎಂಬ ಹೆಸರಿನಿಂದ ಕರೆಯುವರು. ಇದು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ. ಭಾರತ ಪ್ರಪಂಚದ ೭ನೇ ದೊಡ್ಡ ದೇಶ ಮತ್ತು ಜನಸಂಖ್ಯೆಯಲ್ಲಿ ೨ನೇ ಸ್ಥಾನದಲ್ಲಿದೆ. ೧೫ನೇ ಆಗಸ್ಟ್ ೧೯೪೭ ಭಾರತಕ್ಕೆ ಸ್ವಾತಂತ್ರö್ಯ ಬಂದಿದು. ಭಾರತವು ಮೂರು ಕಡೆಯಿಂದ ನೀರಿನಿಂದ ಆವೃತವಗಿದೆ. ನಮ್ಮ ರಾಷ್ಟçಗೀತೆ ಜನಗಣಮನ. ರಾಷ್ಟç ಧ್ವಜದ ಬಣ್ಣಗಳು ಕೇಸರಿ, ಬಿಳಿ ಮತ್ತು ಹಸಿರು. ಬಹುಭಾಷೆ ಹೊಂದಿರುವ ದೇಶ. ಭಾರತ ಭೌಗೋಳಿಕವಾಗಿ ವೈವಿಧ್ಯತೆಯಿಂದ ಕೂಡಿದೆ.
- ಎಂ.ಈ. ಕೌಶಿನ್, ೬ನೇ ತರಗತಿ, ವಿದ್ಯಾಸಂಸ್ಥೆ, ಮೂರ್ನಾಡು.
ಸ್ವಾತಂತ್ರö್ಯ ದಿನಾಚರಣೆ
ನಾವು ಪ್ರತಿವರ್ಷ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಬ್ರಿಟಿಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರö್ಯವಾಯಿತು. ಈ ದಿನ ಇಡೀ ದೇಶದಲ್ಲಿ ರಾಷ್ಟಿçÃಯ ಹಬ್ಬ ಆಚರಿಸುತ್ತಾರೆ. ಇದು ಸ್ವಾತಂತ್ರö್ಯ ಹೋರಾಟಗಾರರ ತ್ಯಾಗದ ನೆನಪಿನ ದಿನ.
ಆಗಸ್ಟ್ ೧೫, ೧೯೭೪ಕ್ಕೆ ಮೊದಲು ಬ್ರಿಟಿಷ್ ಸರಕಾರ ಸುಮಾರು ೨೦೦ ವರ್ಷಗಳ ಕಾಲ ಭಾರತವನ್ನು ಆಳಿತು. ಸ್ವಾತಂತ್ರö್ಯದ ನಂತರ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಭಾರತದ ಧ್ವಜವನ್ನು ಹಾರಿಸಿದರು. ಪ್ರಧಾನಮಂತ್ರಿ ಭಾರತೀಯ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸಿದ್ದರಿಂದ ಈ ಸಂಪ್ರದಾಯ ಮುಂದುವರೆದಿದೆ.
ಭಾರತೀಯ ರಕ್ಷಣಾ ಸೇವೆಗಳು ಈ ದಿನದಂದು ಮೆರವಣಿಗೆ ನಡೆಸುತ್ತದೆ. ದೂರದರ್ಶನವು ದೆಹಲಿಯ ಕಾರ್ಯಕ್ರಮವನ್ನು ಎಲ್ಲರೂ ನೇರ ಪ್ರಸಾರ ಮಾಡುತ್ತದೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಭೆಯಲ್ಲಿ ಸೇರಿದ ಅನೇಕ ಮುಖ್ಯಸ್ಥರು ಸೇರಿ ಈ ದಿನದ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.
- ಎಂ.ಕೆ. ಧ್ರುವಕುಮಾರ್, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್ಬೈಲ್.
ಭಾರತದ ರಾಷ್ಟಿçÃಯ ಧ್ವಜ
ಭಾರತೀಯ ರಾಷ್ಟಿçÃಯ ಧ್ವಜವನ್ನು ೨೨ ಜುಲೈ ೧೯೪೭ ರಂದು ಸ್ವೀಕರಿಸಲಾಯಿತು. ಧ್ವಜವು ಆಯತಾಕಾರದಲ್ಲಿದ್ದು ಕೇಸರಿ, ಬಿಳಿ ಮತ್ತು ಹಸಿರು ಬಣ್ಣವನ್ನು ಹೊಂದಿದೆ. ತ್ರಿವರ್ಣ ಅಥವಾ ತಿರಂಗ ಸ್ವತಂತ್ರö್ಯ ದೇಶವನ್ನು ಪ್ರತಿನಿಧಿಸುತ್ತದೆ. ಕೇಸರಿ ಘನತೆಯನ್ನು ಪ್ರತಿನಿಧಿಸಿದರೆ, ಬಿಳಿ ಶಾಂತಿಯನ್ನು ಮತ್ತು ಹಸಿರು ದೇಶದ ಸಸ್ಯಗಳನ್ನು ಪ್ರತಿನಿಧಿಸುತ್ತದೆ.
ಧ್ವಜದ ಮಧ್ಯ ಭಾಗವು ಅಶೋಕ ಚಕ್ರ ಹೊಂದಿದ್ದು, ೨೪ ಗೆರೆಗಳು ೨೪ ಗಂಟೆಯನ್ನು ಪ್ರತಿನಿಧಿಸುತ್ತದೆ. ಅಶೋಕ ಚಕ್ರವು ಸತ್ಯ ಅಥವಾ ಧರ್ಮವನ್ನು ಪ್ರತಿನಿಧಿಸುತ್ತದೆ. ಧ್ವಜವನ್ನು ಪಿಂಗಳಿ ವೆಂಕಯ್ಯ ವಿನ್ಯಾಸಗೊಳಿಸಿದರು. ಧ್ವಜವನ್ನು ಖಾದಿ, ಹತ್ತಿ ಅಥವಾ ಖಾದಿ ರೇಷ್ಮೆಯಿಂದ ತಯಾರಿಸಲಾಗುತ್ತದೆ.
ರಾಷ್ಟç ಧ್ವಜವನ್ನು ಹೆಚ್ಚು ಗೌರವಿಸಬೇಕು ಮತ್ತು ಯಾವುದೇ ಅವಮಾನ ಮಾಡಿದಲ್ಲಿ ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಭಾರತದ ಧ್ವಜವು ಅದರ ವಿಶಾಲ ಭಾಷೆ, ಸಂಸ್ಕೃತಿ, ಧರ್ಮ, ವರ್ಗ ಇತ್ಯಾದಿಗಳಿಗೆ ಸಂಬAಧಿಸಿದAತೆ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುತ್ತದೆ.
- ಪ್ರದೀಶ್, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್ಬೈಲ್.
ಭಾರತೀಯರು ಪುಣ್ಯವಂತರು
ನನ್ನ ದೇಶದ ಮೇಲೆ ನನಗೆ ಅಪಾರವಾದ ಪ್ರೀತಿ - ಗೌರವವಿದೆ. ಕೇಸರಿ, ಬಿಳಿ, ಹಸಿರು ಬಣ್ಣದ ನಮ್ಮ ರಾಷ್ಟç ಧ್ವಜ ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಸಂಕೇತ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕಮಾತ್ರ ಶ್ರೇಷ್ಠ ದೇಶವೆಂದರೆ ಅದು ನಮ್ಮ ಭಾರತ ದೇಶ. ಸ್ವಾತಂತ್ರö್ಯ, ಸಮಾನತೆ, ತತ್ವಗಳ ಅಡಿಯಲ್ಲಿ ನಮ್ಮ ಸಂವಿಧಾನ ರೂಪುಗೊಂಡಿದೆ.
ನೂರಾರು ಜಾತಿ, ಧರ್ಮ, ಮತ, ಪಂಥಗಳಿದ್ದರೂ ನಮ್ಮಲ್ಲಿ ಮೇಲು-ಕೀಳು ಎಂಬ ಕಾನೂನುಗಳಿಲ್ಲ. ಇಲ್ಲಿನ ಪರಿಸರವು ಸುಂದರ. ಸಂಸ್ಕೃತಿಯೂ ಸುಮಧುರ. ನನ್ನ ಪ್ರಕಾರ ಭಾರತೀಯರು ಪುಣ್ಯವಂತರು. ಭಾರತಾಂಬೆಯನ್ನು ನಮಿಸಿ ಸಂಭ್ರಮಿಸುವ ಶುಭ ದಿನವೇ ಆಗಸ್ಟ್ ೧೫.
ಭಾರತೀಯರೆಲ್ಲರಿಗೂ ಸ್ವಾತಂತ್ರö್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್.
- ಹನ್ಸಿಕಾ ಪೊನ್ನಪ್ಪ, ೭ನೇ ತರಗತಿ, ಕಾವೇರಿ ಶಾಲೆ, ವೀರಾಜಪೇಟೆ.
ನಮ್ಮ ರಾಷ್ಟç ಧ್ವಜ ಹೆಮ್ಮೆಯ ಸಂಕೇತ
ಮೂರು ಬಣ್ಣದಿಂದ ಕೂಡಿದ ತ್ರಿವರ್ಣ ರಾಷ್ಟç ಧ್ವಜ ನಮ್ಮದಾಗಿದೆ. ಕೇಸರಿ, ಬಿಳಿ, ಹಸಿರು ಈ ಮೂರು ವರ್ಣಗಳ ಅರ್ಥವನ್ನು ನೋಡುವು ದಾದರೆ, ಕೇಸರಿ ವರ್ಣ ಧೈರ್ಯ, ಉತ್ಸಾಹ ಮತ್ತು ಶೌರ್ಯವನ್ನು, ಬಿಳಿ ವರ್ಣವು ಸತ್ಯ, ಶಾಂತಿ ಮಾರ್ಗದ ಸಂಕೇತ ವಾಗಿದ್ದು, ಹಸಿರು ವರ್ಣವು ಪ್ರಕೃತಿಯ ಸೌಂದರ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವು ಅನಂತತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ರಾಷ್ಟç ಧ್ವಜವನ್ನು ಪಿಂಗಳಿ ವೆಂಕಯ್ಯನವರು ವಿನ್ಯಾಸಗೊಳಿಸಿದರು. ಹಲವಾರು ನೀತಿ, ನಿಯಮಗಳಿಗನುಸಾರವಾಗಿ ಬಾನಂಗಳದಲ್ಲಿ ಹಾರಿಸಿ ನಾವು ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತೇವೆ. ಇದು ನಮ್ಮ ರಾಷ್ಟçಭಕ್ತಿ ಮತ್ತು ಹೆಮ್ಮೆಯ ಪ್ರತೀಕವಾಗಿದೆ.
ಜೈ ಹಿಂದ್
- ಬಿ.ಎನ್. ದ್ರುವ ನಂಜಪ್ಪ, ೯ನೇ ತರಗತಿ, ಜನರಲ್ ತಿಮ್ಮಯ್ಯ ಶಾಲೆ, ಮಡಿಕೇರಿ.
ರಾಷ್ಟಿçÃಯ ಹೆಮ್ಮೆಯ ಸಂಕೇತ
ಭಾರತದ ರಾಷ್ಟç ಧ್ವಜವು ಮೂರು ಬಣ್ಣಗಳನ್ನು ಹೊಂದಿದೆ. ಆ ಬಣ್ಣಗಳೆಂದರೆ ಕೇಸರಿ, ಬಿಳಿ ಮತ್ತು ಹಸಿರು. ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಬಿಳಿ ಬಣ್ಣವು ಶಾಂತಿ, ಶುದ್ಧತೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಬೆಳವಣಿಗೆ, ನಂಬಿಕೆ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ. ಧ್ವಜದ ಮಧ್ಯದಲ್ಲಿ ೨೪ ಅಡ್ಡ ಗೆರೆಗಳನ್ನು ನೀಲಿ ಬಣ್ಣದ ಅಶೋಕ ಚಕ್ರವಿದೆ. ಅಶೋಕ ಚಕ್ರವು ಧರ್ಮ ಚಕ್ರದ ಚಿತ್ರಣವಾಗಿದೆ. ಇದನ್ನು ಪಿಂಗಳಿ ವೆಂಕಯ್ಯ ಅವರು ಸ್ವರಾಜ್ಯ ಧ್ವಜ ಎಂದು ವಿನ್ಯಾಸಗೊಳಿಸಿದ್ದರು. ರಾಷ್ಟç ಧ್ವಜವನ್ನು ೨೨ ಜುಲೈ ೧೯೪೭ ರಂದು ಅಂಗೀಕರಿಸಲಾಯಿತು. ಇದು ನಮ್ಮ ಸ್ವಾತಂತ್ರö್ಯ ರಾಷ್ಟಿçÃಯ ಹೆಮ್ಮೆಯ ಸಂಕೇತವಾಗಿದೆ.
- ಟಿ.ಯು. ಪುಮಿತ್, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್ಬೈಲ್.ಹೋರಾಟದ ಪ್ರತಿಫಲ
ಆಗಸ್ಟ್ ೧೫, ೧೯೪೭ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಲಾದ ದಿನಾಂಕವಾಗಿದೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರö್ಯ, ನಮ್ಮ ದೇಶಕ್ಕೆ ಇತರ ದೇಶಗಳು ತೋರುತ್ತಿರುವ ಗೌರವ ಇವೆಲ್ಲಾ ಸುಮ್ಮನೆ ದೊರೆತಿಲ್ಲ. ಈ ಸ್ವಾತಂತ್ರö್ಯಕ್ಕಾಗಿ ಅಸಂಖ್ಯಾತ ಜನ ಹೋರಾಡಿದರು. ಬ್ರಿಟಿಷ್ ಸರಕಾರದ ದೌರ್ಜನ್ಯವನ್ನು ಎದುರಿಸಿದರು. ಹಲವರು ಹುತಾತ್ಮರಾದರು. ಇನ್ನು ಕೆಲವರು ನಗುಮೊಗದಿಂದ ನೇಣುಗಂಬವನ್ನು ಅಪ್ಪಿಕೊಂಡರು. ಇದರ ಪ್ರತಿಫಲವಾಗಿ ಇಂದು ಪ್ರಪಂಚದಾದ್ಯAತ ಭಾರತ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲಾ ರಂಗಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ನಮ್ಮ ಸಂವಿಧಾನ ಇಂದು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದರಲ್ಲಿ ಎಲ್ಲಾ ನಾಗರಿಕರಿಗೂ ಸಮಾನತೆಯ ಹಕ್ಕಿದೆ. ನಮ್ಮ ರಾಷ್ಟçಧ್ವಜ ಕೂಡ ಪ್ರೀತಿ, ಸಹೋದರತೆ ಮತ್ತು ಏಕತೆಯ ಸಂಕೇತವಾಗಿದೆ. ಭಾರತ ದೇಶದಲ್ಲಿ ಎಲ್ಲಾ ಧರ್ಮದ ಜನರು ವಾಸಿಸುತ್ತಿದ್ದು, ಆಗಸ್ಟ್ ೧೫ ರ ಶುಭ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಈ ದಿನವನ್ನು ವಿಜೃಂಭಣೆಯಿAದ ಯಾವುದೇ ಬೇಧಭಾವವಿಲ್ಲದೆ ಈ ದಿನವನ್ನು ಆಚರಿಸುತ್ತಾರೆ. ಇದಕ್ಕೆ ಕಾರಣಕರ್ತರಾದ ನಮ್ಮ ಸ್ವಾತಂತ್ರö್ಯ ಹೋರಾಟಗಾರರಿಗೆ ಎಷ್ಟು ನಮಿಸಿದರೂ ಸಾಲದು.
ಜೈ ಹಿಂದ್
- ಅಂಬ್ರಾಟಿ ಧನುಪ್ರಕಾಶ್, ೧೦ನೇ ತರಗತಿ ಹೋರಾಟದ ಪ್ರತಿಫಲ
ಆಗಸ್ಟ್ ೧೫, ೧೯೪೭ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಲಾದ ದಿನಾಂಕವಾಗಿದೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರö್ಯ, ನಮ್ಮ ದೇಶಕ್ಕೆ ಇತರ ದೇಶಗಳು ತೋರುತ್ತಿರುವ ಗೌರವ ಇವೆಲ್ಲಾ ಸುಮ್ಮನೆ ದೊರೆತಿಲ್ಲ. ಈ ಸ್ವಾತಂತ್ರö್ಯಕ್ಕಾಗಿ ಅಸಂಖ್ಯಾತ ಜನ ಹೋರಾಡಿದರು. ಬ್ರಿಟಿಷ್ ಸರಕಾರದ ದೌರ್ಜನ್ಯವನ್ನು ಎದುರಿಸಿದರು. ಹಲವರು ಹುತಾತ್ಮರಾದರು. ಇನ್ನು ಕೆಲವರು ನಗುಮೊಗದಿಂದ ನೇಣುಗಂಬವನ್ನು ಅಪ್ಪಿಕೊಂಡರು. ಇದರ ಪ್ರತಿಫಲವಾಗಿ ಇಂದು ಪ್ರಪಂಚದಾದ್ಯAತ ಭಾರತ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲಾ ರಂಗಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ನಮ್ಮ ಸಂವಿಧಾನ ಇಂದು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದರಲ್ಲಿ ಎಲ್ಲಾ ನಾಗರಿಕರಿಗೂ ಸಮಾನತೆಯ ಹಕ್ಕಿದೆ. ನಮ್ಮ ರಾಷ್ಟçಧ್ವಜ ಕೂಡ ಪ್ರೀತಿ, ಸಹೋದರತೆ ಮತ್ತು ಏಕತೆಯ ಸಂಕೇತವಾಗಿದೆ. ಭಾರತ ದೇಶದಲ್ಲಿ ಎಲ್ಲಾ ಧರ್ಮದ ಜನರು ವಾಸಿಸುತ್ತಿದ್ದು, ಆಗಸ್ಟ್ ೧೫ ರ ಶುಭ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಈ ದಿನವನ್ನು ವಿಜೃಂಭಣೆಯಿAದ ಯಾವುದೇ ಬೇಧಭಾವವಿಲ್ಲದೆ ಈ ದಿನವನ್ನು ಆಚರಿಸುತ್ತಾರೆ. ಇದಕ್ಕೆ ಕಾರಣಕರ್ತರಾದ ನಮ್ಮ ಸ್ವಾತಂತ್ರö್ಯ ಹೋರಾಟಗಾರರಿಗೆ ಎಷ್ಟು ನಮಿಸಿದರೂ ಸಾಲದು.
ಜೈ ಹಿಂದ್
- ಅಂಬ್ರಾಟಿ ಧನುಪ್ರಕಾಶ್, ೧೦ನೇ ತರಗತಿನಮ್ಮ ರಾಷ್ಟçಧ್ವಜ
ಭಾರತ ಸ್ವಾತಂತ್ರö್ಯದ ಸಂಕೇತ ಮತ್ತು ದೇಶದ ವಿಭಿನ್ನ ಜಾತಿ, ಮತ, ಪಂಗಡ, ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯ ದಿವ್ಯ ಸಾಧನವೇ ನಮ್ಮ ರಾಷ್ಟçಧ್ವಜ. ಈ ರಾಷ್ಟçಧ್ವಜದ ಇತಿಹಾಸ, ದೇಶದ ಗರಿಮೆ ಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಮ್ಮ ರಾಷ್ಟçಧ್ವಜ ‘ತಿರಂಗಾ’ ಎಂಬ ಹೆಸರಿನಿಂದಲೇ ಹೆಚ್ಚು ಜನಪ್ರತಿಯವಾಗಿದೆ. ಹಿಂದಿ ಭಾಷೆಯಲ್ಲಿ ತಿರಂಗಾ ಎಂದರೆ ಮೂರು ಬಣ್ಣಗಳು ಎಂದರ್ಥ. ಇದರಲ್ಲಿ ಕೇಸರಿಯು ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ. ಬಿಳಿ ಬಣ್ಣವು ಶಾಂತಿ, ಪರಿಶುದ್ಧತೆಯ ಸಂಕೇತವಾಗಿದೆ. ಹಸಿರು ಬಣ್ಣವು ಸಮೃದ್ಧಿ, ಚೈತನ್ಯ ಮತ್ತು ಜೀವನದ ಸಂಕೇತವಾಗಿದೆ. ಅಶೋಕ ಚಕ್ರವು ಜೀವನದ ಚನಶೀಲತೆಯನ್ನು ತೋರಿಸುತ್ತದೆ. ನಮ್ಮ ಧ್ವಜ ನಮ್ಮ ಹೆಮ್ಮೆ ಎಂದು ಹೇಳುತ್ತ ಎಲ್ಲರಿಗೂ ಸ್ವಾತಂತ್ರö್ಯ ದಿನಾಚರಣೆ ಶುಭಾಷಯಗಳು.
- ಬಿ.ಪಿ. ಸ್ಪಂದನ, ೯ನೇ ತರಗತಿ, ಶ್ರೀ ಮಸಗೋಡು ಚನ್ನಮ್ಮ ಶಾಲೆ.ಸ್ವಾತಂತ್ರö್ಯ ದಿನಾಚರಣೆ
ನಾವು ಪ್ರತಿವರ್ಷ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಇಂದು ಸ್ವಾತಂತ್ರö್ಯ ಹೋರಾಟಗಾರರ ತ್ಯಾಗದ ನೆನಪಿನ ದಿನ.
ನಮ್ಮ ರಾಷ್ಟçಧ್ವಜವು ಮೂರು ಬಣ್ಣಗಳಿಂದ ಕೂಡಿದೆ. ಆ ಬಣ್ಣಗಳೆಂದರೆ ಕೇಸರಿ, ಬಿಳಿ, ಹಸಿರು.
- ಬಿ.ಎಂ. ಲಿಶಾ, ೩ನೇ ತರಗತಿ,ಸಂತ ಜೋಸೆಫರ ಶಾಲೆ, ಮಡಿಕೇರಿ.ನನ್ನ ಹೆಮ್ಮೆಯ ಭಾರತ
ನಮ್ಮ ದೇಶ ಭಾರತ. ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ನನಗೆ ಸಂತೋಷವಾಗುತ್ತದೆ. ಸಂಪದ್ಭರಿತವಾದ ಸುಸಂಸ್ಕೃತ ಸಂಸ್ಕೃತ ವನ್ನು ಹೊಂದಿರುವ ಬೃಹತ್ ದೇಶದಲ್ಲಿ ಜನ್ಮ ತಾಳಿದ ನಾವೇ ಪುಣ್ಯವಂತರು. ನನ್ನ ದೇಶ, ನನ್ನ ರಾಷ್ಟçಧ್ವಜ, ರಾಷ್ಟçಗೀತೆ ಎಲ್ಲವನ್ನು ಗೌರವಿಸುವುದು ನಮ್ಮ ಆಧ್ಯ ಕರ್ತವ್ಯವು ಹೌದು. ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಪಥದತ್ತ ಸ