ಸಿದ್ದಾಪುರ, ಮೇ ೨೮: ಅಮ್ಮತ್ತಿ-ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಪಾಷಾಣ ಮೂರ್ತಿ ಕ್ಷೇತ್ರದಲ್ಲಿ ತಾ. ೩೦ ರಂದು ಪಂಜುರ್ಲಿ ದೈವದ ಗಗ್ಗರ ಸೇವೆ (ಕೋಲ) ನಡೆಯಲಿದೆ. ಬೆಳಿಗ್ಗೆ ೭ ಗಂಟೆಯಿAದ ಕ್ಷೇತ್ರದಲ್ಲಿರುವ ದೈವ ದೇವರಿಗೆ ಅಭಿಷೇಕ ಹಾಗೂ ಅಲಂಕಾರ ಪೂಜೆ, ೧೨ ಗಂಟೆಗೆ ಮಹಾಮಂಗಳಾರತಿ, ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬.೩೦ ಗಂಟೆಗೆ ಮಹಾ ಮಂಗಳಾರತಿ ರಾತ್ರಿ ೭ಕ್ಕೆ ಧಾರ್ಮಿಕ ಪ್ರವಚನ ೮ ಗಂಟೆಗೆ ಅನ್ನಸಂತರ್ಪಣೆ, ೮.೩೦ಕ್ಕೆ ಪಾಷಾಣ ಮೂರ್ತಿಯ ಸೇವೆ, ರಾತ್ರಿ ೯ ಗಂಟೆಯಿAದ ಪಂಜುರ್ಲಿ ದೈವದ ಕೋಲ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.