ಮಡಿಕೇರಿ, ಮಾ. ೨೪: : ನಗರದ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ತಾ.೨೩ ರಂದು ಮೈಸೂರಿನ ವಿದೂಷಿ ನಾಗಲಕ್ಷಿö್ಮ ಅವರ ತಂಡದಿAದ ಹರಿಕಥೆ ನಡೆಯಿತು. ಹಾಸನದ ಬೇಲೂರು ನಾಗೇಶ್ ತಬಲಾ ಹಾಗೂ ಮೈಸೂರಿನ ಯೋಗೀಶ್ ಅವರು ಕೀ ಬೋರ್ಡ್ ನುಡಿಸಿದರು.