ಮಡಿಕೇರಿ, ಮಾ. ೨೪: : ನಗರದ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ತಾ.೨೩ ರಂದು ಮೈಸೂರಿನ ವಿದೂಷಿ ನಾಗಲಕ್ಷಿö್ಮ ಅವರ ತಂಡದಿAದ ಹರಿಕಥೆ ನಡೆಯಿತು. ಹಾಸನದ ಬೇಲೂರು ನಾಗೇಶ್ ತಬಲಾ ಹಾಗೂ ಮೈಸೂರಿನ ಯೋಗೀಶ್ ಅವರು ಕೀ ಬೋರ್ಡ್ ನುಡಿಸಿದರು.
ಮಡಿಕೇರಿ, ಮಾ. ೨೪: : ನಗರದ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ತಾ.೨೩ ರಂದು ಮೈಸೂರಿನ ವಿದೂಷಿ ನಾಗಲಕ್ಷಿö್ಮ ಅವರ ತಂಡದಿAದ ಹರಿಕಥೆ ನಡೆಯಿತು. ಹಾಸನದ ಬೇಲೂರು ನಾಗೇಶ್ ತಬಲಾ ಹಾಗೂ ಮೈಸೂರಿನ ಯೋಗೀಶ್ ಅವರು ಕೀ ಬೋರ್ಡ್ ನುಡಿಸಿದರು.