ಮಡಿಕೇರಿ, ಜ. ೩೦; ನವೆಂಬರ್‌ನಲ್ಲಿ ನಡೆದ ಭಾರತೀಯ ಲೆಕ್ಕಪರಿಶೋಧÀನಾ ಮಂಡಳಿಯ ಅಂತಿಮ ಪರೀಕ್ಷೆಯಲ್ಲಿ ಹೊಸೋಕ್ಲು ಕೀರ್ತನ್ ತೇರ್ಗಡೆ ಹೊಂದಿ ದ್ದಾರೆ. ಇವರು ಮಂಗಳೂರು ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಎಂಬಿಎ ಶಿಕ್ಷಣ ಪಡೆದು, ದೆಹಲಿಯಲ್ಲಿ ಸಿ.ಎ. ತರಬೇತಿ ಪಡೆದಿದ್ದರು. ಇವರು ಸುಳ್ಯ ಬೀರಮಂಗಲ ನಿವಾಸಿ, ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಹೊಸೋಕ್ಲು ಗಣಪತಿ ಹಾಗೂ ಗೀತಾ ಅವರ ಪುತ್ರ.