ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಶ್ರೀ ಬೆಟ್ಟಚಿP್ಕÀಮ್ಮ ದೇವಾಲಯದ ಜೀರ್ಣೊದ್ಧಾರ ಕಾರ್ಯವನ್ನು ದೇವರ ಪೂಜೆ ನಡೆಸುವ ಕುಟುಂಬಸ್ಥರು ಮತ್ತು ಊರಿನವರು ಸೇರಿ ಕೈಗೊಂಡಿದ್ದು, ಸುಮಾರು ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾರ್ಕಳದ ವೇಲುಸ್ವಾಮಿ ಅವರಿಂದ ನಿರ್ಮಾಗೊಂಡ ನೂತನ ಶಿಲಾ ಕೆತ್ತನೆಯ ಗುಡಿಯಲ್ಲಿ ತಾ. ೨೫ರಿಂದ ೨೭ ರವರೆಗೆ ಶ್ರೀ ದೇವಿಯ ಪುನರ್ ಪ್ರತಿಷ್ಠಾಪನೆ ಮತ್ತು ಬ್ರº್ಮÀಕಲಶೋv್ಸÀವ ನಡೆಯಲಿದೆ. ಹರಿಹರ ಶ್ರೀ ಸುಬ್ರಹ್ಮಣ್ಯ ದೇವರ ಅರ್ಚಕರಾದ ಪುತ್ತೂರು ರಾಘವೇಂದ್ರ ವೈಲಾಯರ ನೇತೃv್ವÀದಲ್ಲಿ ಕಡಬ ಗ್ರಾಮದ ವೇದಮೂರ್ತಿ ಬ್ರಹ್ಮಶ್ರೀ ದಿನೇಶ್ ಬನ್ನಿಂತಾಯ ಇವರುಗಳು ನೆರವೇರಿಸಲಿದ್ದಾರೆ.

ತಾ. ೨೫ ರಂದು (ನಾಳೆ) ಸಂಜೆ ೪.೩೦ ಗಂಟೆಗೆ ಸ್ವಸ್ತಿಪುಣ್ಯಾಹವಾಚನ ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಹೋಮ, ವಾಸ್ತುಪೂಜೆ, ರಕ್ಷೋಘ್ನ ಹೋಮ, ಬಿಂಜಿಶುದ್ದಿ, ಬಿಂಬಾಧಿವಾಸ, ಶಯ್ಯಾಧಿವಾಸ, ಅಷ್ಠಾವಾದನ.

ತಾ. ೨೬ ರಂದು ಬೆಳಿಗ್ಗೆ ೬ ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ, ಪ್ರಾಯಶ್ಚಿತ ಹೋಮಗಳು, ೪೮ ತೆಂಗಿನಕಾಯಿಯ ಗಣಪತಿ ಹೋಮ, ಬೆಳಿಗ್ಗೆ ೯.೫೦ ರಿಂದ ೧೦:೩೩ರವರೆಗೆ ನಡೆಯುವ ಮೀನ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವಿಯ ಮತ್ತು ಪರಿವಾರ ದೇವರ ಪ್ರತಿಷ್ಠಾಪನೆ, ಸಾನಿಧ್ಯ ಕಲಶಾಭಿಷೇಕ, ಸಪÀðಶಾಂತಿ, ಪ್ರಸÀನ್ನಪೂಜೆ ನಡೆಯಲಿದೆ. ಅಂದು ಸಂಜೆ ೪:೦೦ ಗಂಟೆಗೆ ಸ್ವಸ್ತಿ ¥ÅÀಣ್ಯಾಹವಾಚನ, ಕಲಶಮಂಡಲ ¥್ರÀತಿಷ್ಠಾಪನೆ, ಕಲಶಾಂಗ ¥್ರÀದಾನ ಹೋಮ, ಕಲಶ ¥್ರÀಸನ್ನಪೂಜೆ, ತಾ. ೨೭ ರಂದು ಬೆಳಿU್ಗೆ ೬:೦೦ ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ, ದುರ್ಗಾಹವನ, ಬೆಳಿU್ಗÉ ೧೦:೧೦ ಗಂಟೆಗೆ ನಡೆಯುವ ಮೀನ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಬ್ರಾಹ್ಮಣ ಆರಾಧನೆ, ಮಂತ್ರಾಕ್ಷತೆ ಹಾಗೂ ಅ£್ನÀ ಸಂತರ್ಪಣೆ ನಡೆಯಲಿದೆ.

ದೇವಿಂiÄÀ ಐತಿº್ಯÀ: ಸಪ್ತಮಾತ್ರಿಕೆಯರಲ್ಲಿ ಒಬ್ಬಳಾದ ಆದಿಶಕ್ತಿ ¸್ವÀರೂಪಿ ಶ್ರೀ ಚಿಕ್ಕದೇವಮ್ಮ, ಚಿಕ್ಕಮ್ಮ ಎಂದೇ ¥್ರÀಸಿದ್ಧಿ ಪಡೆದಿರುವ ಶ್ರೀ ಚಾಮುಂಡೇ±್ವÀರಿ ದೇವಿಯ ತಂಗಿಯ ಮೂಲ ಸ್ಥಾನ ಹೆಚ್‌ಡಿ ಕೋಟೆ ತಾಲೂಕಿನ ಸರಗೂರು ಬಳಿಯ ಚಿP್ಕÀದೇವಿ ಬೆಟ್ಟೆ ಆದ್ದರಿಂದಲೇ ಕೊಡಗಿನಾದ್ಯಂತ ಶ್ರೀ ದೇವಿಯು “ಬೆಟ್ಟಚಿP್ಕÀಮ್ಮ” ಎಂದೇ ಜನಜನಿತವಾಗಿದೆ. ಚಾಮುಂಡಿ ದೇವಿಯಂತೆ ರಾಕ್ಷಸ ಸಂಹಾರಕ್ಕಾಗಿ ಆವಿರ್ಭವಿಸಿದ ಶ್ರೀ ಚಿಕ್ಕಮ್ಮ ದೇವಿಯ ಮೈಸೂರು ಮಹಾರಾಜ ಒಡೆಯರ್ ವಂಶ¸್ಥÀರ ಆರಾಧ್ಯ ದೈವವಾಗಿದೆ.

ಹರಿಹರದ ಹಿನ್ನೆಲೆ: ಸುಮಾರು ೪೦೦ ವರ್ಷಗಳ ಹಿಂದೆ ಕೊಡಗಿನ ಅಧಿದೇವತೆ ಶ್ರೀ ಕಾವೇರಿ ಮಾತೆಯ ಆಣತಿಯಂತೆ ಇಲ್ಲಿನ ಜನರ ಕಷ್ಟಕಾರ್ಪಣ್ಯಗಳನ್ನು ನೀಗಿಸುವ ಸಲುವಾಗಿ ಹುತ್ತದಿಂದ ನಾಗ¸್ವÀರೂಪಿಣಿ ಯಾಗಿ ಆವಿರ್ಭವಿಸಿದೆ ಹಾಗೂ ದೇವರÀ ಸರ್ಪವು ಇಲ್ಲಿ ಸುತ್ತಾಡುತ್ತಿರುತ್ತದೆ ಎಂದು ತಿಳಿದು ಬಂದಿದೆ. ಶ್ರೀ ಬೆಟ್ಟಚಿಕ್ಕಮ್ಮ ಭಕ್ತರಿಗೆ ಬೇಡಿದ ವರ ನೀಡುವ ಅದಮ್ಯ ಶಕ್ತಿ ದೇವತೆ. ಮುತ್ತೆöÊದೆ ಭಾಗ್ಯ, ಸಂತಾನ ಭಾಗ್ಯ ಕರುಣಿಸುವಂತೆ ಹಾಗೂ ಸಂಸಾರದ ಕಷ್ಟಕಾರ್ಪಣ್ಯಗಳನ್ನು ನೀಗಿಸುವಂತೆ ಭಕ್ತರು ದೇವಿಯನ್ನು ಹರಕೆ ಹೊತ್ತು ಪ್ರಾರ್ಥಿಸುತ್ತಾರೆ. ಶ್ರೀ ಲಕ್ಷಿ÷್ಮದೇವಿ, ಶ್ರೀ ಕನ್ನಂಬಾಡಮ್ಮ ಹಾಗೂ ಶ್ರೀ ಬೈರವೇಶ್ವರ ಇಲ್ಲಿನ ಪರಿವಾರ ದೇವತೆಗಳಾಗಿವೆ.

ಪೂಜಾ ವಿಧಾನ: ದೇವಿಗೆ ¥್ರÀತಿ ಮಂಗಳವಾರ ಮತ್ತು ಶುP್ರÀವಾರ ಬೆಳಿಗ್ಗೆ ಪೂಜೆ, ಮಹಾಮಂಗಳಾರತಿ

ನಡೆಯುv್ತÀದೆ. ಅಭಿಷೇಕ, ಅರ್ಚನೆÀ, ಕುಂಕುಮಾರ್ಚನೆ, ಹೂವು, ಹಣ್ಣುಕಾಯಿ, ಪಂಚಾಮೃತ, ನೈವೇದ್ಯಗಳನ್ನು ದೇವಿಗೆ ಅರ್ಪಿಸಲಾಗು v್ತÀದೆ. ತುಲಾ ಸಂP್ರÀಮಣ, ನವರಾತ್ರಿ, ಹುತ್ತರಿ, ಯುಗಾದಿ ದಿನಗಳಂದು ದೇವಿಗೆ ವಿಶೇಷ ಪೂಜೆ ಸಲ್ಲುv್ತÀದೆ. ‘ಬಿಳು¥ÅÀ’ ಪೂಜೆಯು ದೇವಿಗೆ ಸಲ್ಲ್ಲಿಸುವ ವಿಶೇಷವಾದ ಅಪರೂಪದ ಅಪೂರ್ವವಾದ ಸೇವೆ.

ಅನಾದಿಕಾಲದಿಂದಲೂ ಪರಿವಾರ ಜನಾಂಗದ ಕುಟುಂಬದವರು ವಂಶಪಾರAಪರ್ಯವಾಗಿ ಶ್ರೀ ದೇವಿಯ ಸೇವೆ (ಪೂಜೆ, ಉತ್ಸವ)ಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದಾಗ್ಯೂ ಈ ದೇವಾಲಯವು ಹರಿಹರ ಗ್ರಾಮದ ಹುದೂರು ಕೇರಿಗೆ ಸಂಬAಧಪಟ್ಟದ್ದಾಗಿದೆ. ¥್ರÀಸ್ತುತ ಲೋಕೇಶ ಅವರು ಅರ್ಚಕರಾಗಿದ್ದಾರೆ. ಅವರ ತಂದೆಯವರಾದ ದಿವಂಗತ ವೆಂಕಟಪ್ಪ (ಪುಟ್ಟಪ್ಪ) ಅವರು ಸುದೀರ್ಘ ೫೦ಕ್ಕೂ ಹೆಚ್ಚು ವರ್ಷಗಳ ಕಾಲ ಶ್ರೀ ದೇವಿಯ ಸೇವೆಯನ್ನು ಮಾಡಿ ೨೦೧೬ರಲ್ಲಿ ದೈವಾಧೀನರಾಗಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಲಿಚ್ಚಿಸುವವರು ಗೂಗಲ್ ಮ್ಯಾಪ್ ಸರ್ಚ್ ಮಾಡಬಹುದು.

ಜೀರ್ಣೋದ್ದಾರ ಸಮಿತಿ: ಹಳೆಯ ದೇವಾಲಯವು ಶಿಥಿಲಾವಸ್ಥೆಯ ಲ್ಲಿದ್ದುದರಿಂದ ಜೀರ್ಣೊದ್ದಾರ ಉದ್ದೇಶದಿಂದ ದೇವರ ಕುಟುಂಬಸ್ಥರು ಹಾಗೂ ಊರಿನವರನ್ನೊಳಗೊಂಡ “ಶ್ರೀ ಬೆಟ್ಟಚಿಕ್ಕಮ್ಮ ದೇವಸ್ಥಾನ ಜೀರ್ಣೋದ್ದಾರ ಸಮಿತಿ (ರಿ)” ಯನ್ನು ಸ್ಥಾಪಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಎಂ. ಪಿ. ವೇಣು, ಕಾರ್ಯದರ್ಶಿಯಾಗಿ ನಟೇಶ ಪಿ.ಎಸ್. ಇದ್ದಾರೆ. ದೇವಾಲಯ ಪೌಳಿ, ಕಾಂಪೌAಡ್ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾರ್ಯ ಬಾಕಿ ಉಳಿದಿದ್ದು, ಸಮಿತಿಯು ಭಕ್ತರ ಸಹಾಯ ಹಸ್ತವನ್ನು ನಿರೀಕ್ಷಿಸುತ್ತದೆ. ದೇಣಿಗೆಯನ್ನು ನೀಡಲಿಚ್ಚಿಸುವ ಭಕ್ತರು ಈ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.

ವಾರ್ಷಿಕ ಉತ್ಸವ: ಕೊಡಗಿನ ಜನರ ಕಷ್ಟಕಾರ್ಪಣ್ಯಗಳನ್ನು ನೀಗಿಸಿ ಅವರ ಇಷ್ಟಾರ್ಥವನ್ನು ಪೂರೈಸುವುದಕ್ಕಾಗಿ ಇಲ್ಲಿನ ಆಧಿದೇವತೆ ಶ್ರೀ ಕಾವೇರಿ ಮಾತೆಯ ಅಣತಿಯಂತೆ ನೆಲೆ ನಿಂತ ಕಾರಣದಿಂದ ಶ್ರೀ ಬೆಟ್ಟ ಚಿP್ಕÀಮ್ಮ ದೇವರ ಉv್ಸÀವವನ್ನು ¥್ರÀತಿ ವರ್ಷವೂ ತುಲಾ ಸಂP್ರÀಮಣದಲ್ಲಿ ದೇವರ ಕುಟುಂಬದವರು ಮತ್ತು ಊರಿನವರು ಕಟ್ಟು ನಿಂತು, ನಂತರದ ೧೫ ದಿನಗÀಳಲ್ಲಿ ಅಂದರೆ ನವೆಂಬರ್ ತಿಂಗಳ ಮೊದಲ ಮಂಗಳವಾರ ದಂದು ಸಂಜೆ ದೇವರ ಅವಭೃತ ಸ್ನಾನ, ನೃತ್ಯ ¥್ರÀದಕ್ಷಿಣೆ ಹಾಗೂ ಅನ್ನಸಂತರ್ಪಣೆ ಯೊಂದಿಗೆ ವಿಜೃಂಭಣೆಯಿAದ ನಡೆಸಲಾಗುv್ತÀದೆ. ಮರುದಿನ ಬುಧವಾರ ಬೆಳಿಗ್ಗೆ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಆ ಬಳಿಕ ಶುಕ್ರವಾರ ಊರಿನವರೆಲ್ಲ ಸೇರಿ ಶ್ರೀ ಕನ್ನಂಬಾಡಮ್ಮ ದೇವಿಗೆ ಪೂಜೆ ಸಲ್ಲಿಸುತ್ತಾರೆ.

ಹರಿಹರ ಶ್ರೀ ಬೆಟ್ಟ ಚಿP್ಕÀಮ್ಮ ದೇವಾಲಯ ಜೀರ್ಣೋದ್ಧಾರ ಸಮಿತಿ (ರಿ) ಕೆನರಾ ಬ್ಯಾಂಕ್, ಗೋಣಿಕೊಪ್ಪಲು, ಖಾತೆ ಸಂS್ಯÉ: ೧೧೦೦೮೦೩೧೭೩೨೭, IಈSಅ ಅoಜe: ಅಓಖಃ೦೦೦೦೬೮೬.

ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕ ಸಂಖ್ಯೆ : ೯೪೮೦೭೮೭೮೭೪ - ಲೋಕೇಶ್, ಪಿ.ವಿ, ಅರ್ಚಕರು. ದೇವಾಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಕ್ಕಾಟಿರ ಪಿ. ವೇಣು, ಉಪಾಧ್ಯಕ್ಷರಾಗಿ ಮುಕ್ಕಾಟೀರ ಬಿದ್ದಪ್ಪ, ಕಾರ್ಯದರ್ಶಿಯಾಗಿ ಪರಿವಾರ ಎಸ್. ನಟೇಶ್, ಸಹಕಾರ್ಯದರ್ಶಿ ಯಾಗಿ ಮುಕ್ಕಾಟೀರ ಬಿ. ಪೂಮಣಿ, ಖಂಜಾಚಿಯಾಗಿ ಮುಕ್ಕಾಟೀರ ಕೆ. ಕರುಂಬAಯ್ಯ ಇವರುಗಳು ಕಾರ್ಯ ನಿರ್ವಹಿಸುತಿದ್ದಾರೆ.