ಮಡಿಕೇರಿ, ಜ. ೪: ಮೆಡ್ರಾಸ್ ಯೂನಿವರ್ಸಿಟಿ ವತಿಯಿಂದ ಚೆನ್ನೆöÊನಲ್ಲಿ ಜರುಗಲಿರುವ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ಯೂನಿವರ್ಸಿಟಿಯನ್ನು ಬಾಸ್ಕೆಟ್ ಬಾಲ್‌ನಲ್ಲಿ ಪ್ರತಿನಿಧಿಸಲು ಜಿಲ್ಲೆಯ ಯುವತಿ ಮಾಳೇಟಿರ ಲಕ್ಷ್ ದೇಚಮ್ಮ ಆಯ್ಕೆಯಾಗಿದ್ದಾರೆ. ದಕ್ಷಿಣ ವಲಯ ರಾಷ್ಟಿçÃಯ ಅಂತರ ವಿವಿ ಕ್ರೀಡಾಕೂಟ ಚೆನ್ನೆöÊನಲ್ಲಿ ತಾ. ೮ರ ವರೆಗೆ ನಡೆಯಲಿದೆ. ಮೈಸೂರಿನ ವಿದ್ಯಾವರ್ದಕ ಇಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಇವರು ಕೆದಮುಳ್ಳೂರಿನವರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಹಾಗೂ ಮೂರ್ನಾಡು ಕಾಲೇಜಿನ ಉಪನ್ಯಾಸಕಿ ರಶ್ಮಿ ಉತ್ತಪ್ಪ ದಂಪತಿ ಪುತ್ರಿ.