ಮಡಿಕೇರಿ, ಆ. ೨೯: ಬೆಂಗಳೂರಿನ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಬ್ರೆöÊನೋಬ್ರೆöÊನ್ ಫೆಸ್ಟ್-೨೦೨೨, ೧೩೩ನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೆöÊನೋಬ್ರೆöÊನ್ ಕೇಂದ್ರದಿAದ ಒಟ್ಟು ೩೭ ಮಂದಿ ಮಕ್ಕಳು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ಭಾಗವಹಿಸಿದ್ದು, ಕೇವಲ ೩ ನಿಮಿಷ ಸಮಯದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತಿ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮೆರೆದು ೨೦ ಚಾಂಪಿಯನ್ ಟ್ರೋಫಿ, ೧೦ ಚಿನ್ನದ ಪದಕ, ೭ ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಡಿಕೇರಿ ಕೇಂದ್ರದಿAದ ಭಾಗವಹಿಸಿದ ಎಲ್ಲಾ ೩೭ ಮಂದಿ ಮಕ್ಕಳು ಪ್ರಶಸ್ತಿ ಪಡೆದುಕೊಂಡಿದ್ದಲ್ಲದೆ, ಶೇಕಡವಾರು ಚಾಂಪಿಯನ್ ಟ್ರೋಫಿ ಪಡೆದ ಸಾಲಿನಲ್ಲಿ ಮಡಿಕೇರಿ ತರಬೇತಿ ಕೇಂದ್ರವು ಮೊದಲನೆ ಸ್ಥಾನ ಪಡೆಯಿತು. ಬೆಸ್ಟ್ ಫ್ಯಾಕಲ್ಟಿ ಅವಾರ್ಡ್ ಹಾಗೂ ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಅನ್ನು ಮಾಪಂಗಡ ಕವಿತಾ ಕರುಂಬಯ್ಯ ಅವರು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಬ್ರೆöÊನೋಬ್ರೆöÊನ್ ಇಂಟರ್ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್, ಪ್ರಾದೇಶಿಕ ನಿರ್ದೇಶಕ ನೀಲ್ ಕಮಲ್ ಹಾಗೂ ವಿವಿಧ ತರಬೇತಿ ಕೇಂದ್ರಗಳ ಮುಖ್ಯಸ್ಥರು ಹಾಜರಿದ್ದರು. ಸ್ಪರ್ಧೆಯಲ್ಲಿ ೪ರಿಂದ ೧೪ ವರ್ಷದ ಸಾವಿರಾರು ಮಕ್ಕಳು ರಾಜ್ಯದ ವಿವಿಧೆಡೆಗಳಿಂದ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ೫ ವರ್ಷದಿಂದ ೭ ವರ್ಷದ ವಿಭಾಗದಿಂದ ಮಡಿಕೇರಿ ಕೇಂದ್ರದಿAದ ಭಾಗವಹಿಸಿದ್ದ ೫ ವರ್ಷದ ಚೇತಸ್ ಹೆಚ್.ಜೆ. ಮತ್ತು ನುಷ್ಕ ಕೊಡಂದೆರ ಅತಿ ಚುರುಕಾಗಿ ಲೆಕ್ಕ ಮಾಡುವ ಮೂಲಕ ಬ್ರೆöÊನೋಬ್ರೆöÊನ್ ಇಂಟರ್ನ್ಯಾಷನಲ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್ ಅವರ ಪ್ರಶಂಸೆಗೆ ಪಾತ್ರರಾದರು.
ಚಾಂಪಿಯನ್ ಟ್ರೋಫಿ ವಿಜೇತರು
ಆರವ್ ಬೋಪಣ್ಣ, ಬಿ.ಎಂ., ಅಫ್ಫಾನ್ ಅಹಮ್ಮದ್ ಟಿ.ಬಿ., ಐಶ್ವರ್ಯ ಎಸ್., ಅನ್ಶೀಲ್ ಲೋಬೋ, ಅಪೇಕ್ಷಾ ಆರ್. ರೈ, ಚಹನ ಎನ್.ಕೆ., ಚೇತಸ್ ಹೆಚ್.ಜೆ., ಧೃತಿ ಜೆ. ಪೂಜಾರಿ, ಗೌರವ್ ಎಮ್.ಸಿ., ಕುನಾಲ್ ಪ್ರಸಾದ್ ಡಬ್ಲೂö್ಯ.ವಿ., ಲಿಖಿತ್ ಜಿ.ವಿ., ಮೀನಾಕ್ಷಿ ಡಿ.ಎಂ., ಎನ್. ನಿರನ್ ಪೂವಣ್ಣ, ನಾಪಂಡ ನೀಶ ಪೂವಣ್ಣ, ನುಷ್ಯ ಕೊಡಂದೆರ, ನೈಷ ನಾಚಯ್ಯ ಪಾಲೆಕಂಡ, ಪ್ರತ್ಯೂಶ ಎಂ. ಸುವರ್ಣ, ಪ್ರೀತಮ್ ಟಿ.ಎಂ., ಪುನಿತ ಪಿ.ಎಂ., ತ್ರೀಷ ಎ.ವೈ.
ಚಿನ್ನದ ಪದಕ ವಿಜೇತರು
ಅನ್ವಿ ಪಿ., ಕೃಷ್ಣ ಪ್ರಿಯ ಪಿ.ಕೆ., ಲಾಸ್ಯ ಕೆ.ಸಿ., ಲಕ್ಷö್ಯ ಕೆ.ಸಿ. ಮೊಹಮ್ಮದ್ ಅಧ್ಯಾನ್ ಡಿ.ಎ., ನಿತೀಶ್ ಎಂ.ಎಸ್., ಪ್ರಣತಿ ಎಸ್.ಪಿ., ರಕ್ಷ್ ಪೊನ್ನಣ್ಣ ಬಿ.ಪಿ., ಸೋಹ ಫಾತೀಮ ಎ.ಎಫ್., ಟಿ.ಪಿ. ನಿಧಿ.
ಬೆಳ್ಳಿ ಪದಕ ವಿಜೇತರು
ಪೂರ್ವಿತ್ ಎಂ.ವಿ., ರ್ನ ಕುಶಾಲಪ್ಪ, ದೀಷ್ಣ ಡಿ.ಎನ್., ಸಂಜನ ಪಿ.ಕೆ., ಶ್ಯಾಮ್ ಸುಂದರ್ ಪಿ.ಕೆ., ಟಿ.ಪಿ. ನಿತ್ಯ, ತನ್ಮಯಿ ಡಿ.ಮಹೇಶ್.