ಗೋಣಿಕೊಪ್ಪಲು, ಮೇ ೩೧: ವೀರಾಜಪೇಟೆ ತಾಲೂಕು ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರುಗಳಾಗಿ ಕುಲ್ಲೇಟಿರ ಪ್ರವಿ ಮೊಣ್ಣಪ್ಪ, ಕಡೇಮಾಡ ಕುಸುಮ ಜೋಯಪ್ಪ, ಎಂ. ಮಂಜುಳಾ, ವರಲಕ್ಷಿö್ಮ, ಅನಿತ ಸುಬ್ಬಯ್ಯ, ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ, ರಾಣಿ ನಾರಾಯಣ, ಚೇಂದAಡ ಸುಮಿ ಸುಬ್ಬಯ್ಯ, ಲಿಲ್ಲಿ ಅಂತೋಣಿ, ಹೆಚ್.ವಿ. ಸರೋಜ ವೆಂಕಟೇಶ್, ಎಂ.ಕೆ. ಶೀಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.