ಮಡಿಕೇರಿ, ಜ. ೨೯: ಮಡಿಕೇರಿಯ ವಿದ್ಯಾನಗರ ನಿವಾಸಿ ಮೂರ್ನಾಡು. ಸ.ಮಾ.ಪ್ರಾ. ಶಾಲೆ ಸಹಶಿಕ್ಷಕಿ ಹೆಲೆನ್ ಡಿಸೋಜ ಮತ್ತು ಎಲ್ಐಸಿ ನೌಕರರಾಗಿದ್ದ ದಿ. ಫೆಲಿಕ್ಸ್ ಡಿಸೋಜ ಅವರ ಪುತ್ರಿ ಡೆಲ್ಮ ಡಿಸೋಜ ಇವರಿಗೆ ಭೌತಶಾಸ್ತçದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿಯನ್ನು ನೀಡಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತç ವಿಭಾಗದ ಪ್ರಾಧ್ಯಾಪಕರಾದ ಡಾ. ಜಗನ್ನಾಥ ನೆಟ್ಟಾರು ಇವರ ಮಾರ್ಗದರ್ಶನದಲ್ಲಿ ‘ಗ್ರೋಥ್ ಸಿಂತಸಿಸ್ ಆಂಡ್ ಕ್ಯಾರೆಕ್ಟರೈ಼ಜೇಷನ್ ಆಫ್ ಡೈವೆಲೆಂಟ್ ಕ್ಯಾಟಯಾನ್ಸ್ ಡೋಪೆಡ್ ಸಿಂಗಲ್ ಕ್ರಿಸ್ಟಲ್ಸ್’ ಎಂಬ ವಿಷಯದ ಮೇಲೆ ನಡೆಸಿದ ವೈಜ್ಞಾನಿಕ ಸಂಶೋಧನೆ ಡೆಲ್ಮರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಇದೇ ಕಾಲೇಜಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪದವಿ ಶಿಕ್ಷಣವನ್ನು ಮುಗಿಸಿದ್ದು, ೨೦೧೪ರಲ್ಲಿ ಭೌತಶಾಸ್ತçದ ಇಲೆಕ್ಟಾçನಿಕ್ಸ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಪಡೆದಿದ್ದು, ಇವರ ಸಂಶೋಧನೆಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ‘ªಸೋಮವಾರಪೇಟೆ,ಜ.೨೯: ಇಲ್ಲಿನ ಕಕ್ಕೆಹೊಳೆ ಜಂಕ್ಷನ್ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣದ ಹೆಸರಿನ ವಿವಾದಕ್ಕೆ ಸಂಬAಧಿಸಿದAತೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ನಡೆಯಿತು.
ಶಾಸಕ ಅಪ್ಪಚ್ಚುರಂಜನ್ ಅವರ ಉಪಸ್ಥಿತಿಯಲ್ಲಿ, ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿಯೇ ಸದಸ್ಯೆ ಶೀಲಾ ಡಿಸೋಜ ಬಸ್ ನಿಲ್ದಾಣದ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭ ಅಧ್ಯಕ್ಷರು, ಸಭೆಯನ್ನು ಅಜೆಂಡಾದAತೆ ಮುಂದುವರೆಸುವ, ಇತರ ವಿಚಾರಗಳಲ್ಲಿ ಬಸ್ ನಿಲ್ದಾಣದ ಬಗ್ಗೆ ಚರ್ಚೆ ನಡೆಸುವ ಎಂದರು.
ಅಜೆAಡಾ ಪ್ರಕಾರ ಸಭೆ ನಡೆದು ಇತರ ವಿಚಾರಗಳ ಪ್ರಸ್ತಾಪ ಸಂದರ್ಭ ÀiËಲಾನಾ ಆಜಾದ್ ನ್ಯಾಷನಲ್ ಫಿಲೋಶಿಪ್’ನ್ನು ನೀಡಿದೆ.