ಮಡಿಕೇರಿ, ಡಿ. ೨: ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಬನವಾಸಿ ಕನ್ನಡಿಗರು ಸಂಘಟನೆ ವತಿಯಿಂದ ಮಡಿಕೇರಿ ಸಮೀಪದ ತಾಳತ್ತಮನೆಯ ಸರಕಾರಿ ಮಡಿಕೇರಿ, ಡಿ. ೨: ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಬನವಾಸಿ ಕನ್ನಡಿಗರು ಸಂಘಟನೆ ವತಿಯಿಂದ ಮಡಿಕೇರಿ ಸಮೀಪದ ತಾಳತ್ತಮನೆಯ ಸರಕಾರಿ ಈ ಸಂದರ್ಭದಲ್ಲಿ ಬನವಾಸಿ ಕನ್ನಡಿಗರು ಸಂಘಟನೆಯ ಜೈಕಿರಣ್, ಕಿರಣ್ಮಯಿ ಶರ್ಮ, ಶಮಂತ್ ಹೊಸಹಳ್ಳಿ, ನಮ್ಮ ಕೊಡಗು ತಂಡದ ನೌಷದ್ ಜನ್ನತ್, ಕುಡೆಕಲ್ ಸಂತೋಷ್, ರಂಜಿತ್ ಕವಲಪಾರ, ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಶಿಕ್ಷಕಿ ಜಯಶ್ರಿ ಇದ್ದರು.