ವೀರಾಜಪೇಟೆ, ನ. ೧೦: ಸುಮಾರು ವರ್ಷಗಳಿಂದ ಕೊಡಗು ಜಿಲ್ಲೆಯ ವಿವಿಧೆಡೆ ಸೇವೆಯನ್ನು ಸಲ್ಲಿಸಿ ಇದೀಗ ಮಡಿಕೇರಿಯಲ್ಲಿ ಎ.ಎಸ್.ಐ. ಆಗಿ ಬಡ್ತಿ ಪಡೆದ ಗುಂಡಿಕೆರೆಯ ಪೊಲೀಸ್ ಅಧಿಕಾರಿ ಎಂ.ಎA. ಮುಹಮ್ಮದ್ ಅವರನ್ನು ಅವರ ಹುಟ್ಟೂರು ಬೇಟೋಳಿಯಲ್ಲಿ ಬೇಟೋಳಿ ಬ್ರದರ್ಸ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಗುಂಡಿಕೆರೆ ಜಮಾಅತ್ನ ಅಧ್ಯಕ್ಷ ಮುಹಮ್ಮದ್ ಹಾಜಿ, ಕಾರ್ಯದರ್ಶಿ ಸಿ.ಪಿ. ಆಲಿ, ಹನೀಫ ಪೈಝಿ, ಅಹಮದ್ ಮದನಿ, ಬೇಟೋಳಿ ಗ್ರಾಮ ಪಂಚಾಯಿತಿ ಸದ¸್ಯÀ ರಝಾಖ್, ಬೇಟೋಳಿ ವಲಯ ಕಾಂಗ್ರೆಸ್ ಅಧ್ಯಕ್ಷÀ ಉಮ್ಮಣಕಂಡ ರಫೀಕ್ ಹಾಗೂ ಬೇಟೋಳಿ ಬ್ರದರ್ಸ್ ಗ್ರೂಪಿನ ಹಲವರು ಉಪಸ್ಥಿತರಿದ್ದರು