ಕೂಡಿಗೆ, ಸೆ. ೨೭: ಇಲ್ಲಿಗೆ ಸಮೀಪದ ತೊರೆನೂರು ಸರಕಾರಿ ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿಗಳು ರಾಷ್ಟಿçÃಯ ಪೋಷಣ್ ದಿನದ ಅಂಗವಾಗಿ ದವಸ ಧಾನ್ಯ ಮತ್ತು ತರಕಾರಿಗಳನ್ನು ಬಳಸಿ ವಿವಿಧÀ ಚಿತ್ರಗಳನ್ನು ರಚಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಬಿ.ಆರ್. ಕುಮಾರ್ ಮಾತನಾಡಿದರು. ಆಹಾರದಲ್ಲಿನÀ ಪೋಷಕಾಂಶಗಳ ಬಗ್ಗೆ ಸವಿಸ್ತಾರವಾಗಿ ಶಾಲೆಯ ವಿಜ್ಞಾನ ಶಿಕ್ಷಕಿ ಬಿ.ಪಿ. ಸವಿತಾ ಮಕ್ಕಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಹಾಜರಿದ್ದರು.