ಕೂಡಿಗೆ, ಸೆ. ೧೧: ಕೂಡಿಗೆ ಸೋಮವಾರಪೇಟೆ ರಸ್ತೆಯ ಕೂಡಿಗೆ ಕೊಪ್ಪಲು ಎಂಬ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಮತ್ತು ಪಿಕ್ಅಪ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಬಲ ಕಾಲು ಮುರಿತಗೊಂಡಿದೆ.
ಗಾಯಗೊAಡ ಬೈಕ್ ಸವಾರ ರಾಜಶೇಖರ್ ಮಡಿಕೇರಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಬೈಕ್ (ಕೆಎ ೪೫ ಡಬ್ಲುö್ಯ ೭೪೬೩), ಪಿಕ್ ಅಪ್ (ಕೆಎ ೫೫ ಇ ೩೯೯೮) ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.