ಮಡಿಕೇರಿ: ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ನಗರದ ಸರ್ಕಾರಿ ಬಾಲಕರ ಬಾಲಮಂದಿರದ ಮಕ್ಕಳ ಮನೆಯಲ್ಲಿ ೭೫ ನೇ ಸ್ವಾತಂತ್ರö್ಯ ಸಂಭ್ರಮವನ್ನು ಆಚರಿಸಲಾಯಿತು. ಮಕ್ಕಳ ಮನೆಯ ಆವರಣದಲ್ಲಿ ರಾಷ್ಟçದ್ವಜಾರೋಹಣವನ್ನು ರೋಟರಿ ಜಿಲ್ಲಾ ನಿರ್ದೇಶಕ ಅಂಬೆಕಲ್ ಜೀವನ್ ನೆರವೇರಿಸಿದರು. ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ. ಕೆ. ರವೀಂದ್ರ ರೈ ರೋಟರಿ ವಲಯ ೬ ರ ಸಹಾಯಕ ರಾಜ್ಯಪಾಲ ಅನಿಲ್ ಎಚ್. ಟಿ. ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ. ಜಿ. ಅನಂತಶಯನ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಸ್ವಾತಂತ್ರö್ಯ ದಿನದ ಮಹತ್ವದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಮನೆ ವ್ಯವಸ್ಥಾಪಕ ಭಾಸ್ಕರ್, ನಾಗಭೂಷಣ್, ಸೂರಜ್, ಯೋಗ ಶಿಕ್ಷಕಿ ಯಶೋಧ ಗಣೇಶ್, ರಂಜಿತ್, ಹೆನ್ರಿ, ಜಾಜಿಯಮ್ಮ, ಅನಿತಾ, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ. ಆರ್. ರಾಜೇಶ್, ಖಚಾಂಚಿ ಅಂಬೆಕಲ್ ವಿನೋದ್, ನಿರ್ದೇಶಕರಾದ ಶಿಲ್ಪಾ ರೈ, ಪಿ. ವಿ. ಅಶೋಕ್, ಎಂ. ಧನಂಜಯ್ ಹಾಜರಿದ್ದರು. ಇದೇ ಸಂದರ್ಭ ಮಕ್ಕಳ ಮನೆ ಮಕ್ಕಳಿಂದ ಹಾಡು, ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುಂಟಿಕೊಪ್ಪ : ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೆಲ್ವರಾಜ್ ಸ್ವಾತಂತ್ರೊö್ಯÃತ್ಸವ ಧ್ವಜಾರೋಹಣ ನೆರವೇರಿಸಿದರು. ಶಾಲಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾದ ಪುಷ್ಪಲತ ಸುರೇಶ್, ಸಹ ಮುಖ್ಯೋಪಾದ್ಯಾಯರಾದ ಜುಭೇದ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು. ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರೊö್ಯÃತ್ಸವವನ್ನು ಆಚರಿಸಲಾಯಿತು. ಕ್ಲಬ್‌ನ ಅಧ್ಯಕ್ಷ ಮುಕ್ಕಾಟಿರ ವಿನಯ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ವಲಯಾಧ್ಯಕ್ಷ ಡಾ|| ಕೋಟೆರ ಪಂಚಮ್ ತಿಮ್ಮಯ್ಯ, ಪದಾಧಿಕಾರಿಗಳಾದ ಕೇಟೋಳಿರ ಕುಟ್ಟಪ್ಪ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಅಪ್ಪಾರಂಡ ತಿಮ್ಮಯ್ಯ, ಚೌರೀರ ಉದಯ, ಕನ್ನಂಬಿರ ಸುಧಿ ಅಯ್ಯಪ್ಪ, ಕೇಲೇಟಿರ ದೀಪು ದೇವಯ್ಯ, ಎ.ಕೆ.ನವೀನ್ ಅಪ್ಪಯ್ಯ, ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ್ಣ, ಪ್ರಾಂಶುಪಾಲೆ ಕೇಟೋಳಿರ ರತ್ನಾ ಚರ್ಮಣ್ಣ, ಶಿಕ್ಷಕರು ಇದ್ದರು.

ನಾಪೋಕ್ಲು ಕೊಡವ ಸಮಾಜ ಕ್ಲಬ್: ನಾಪೋಕ್ಲು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ವತಿಯಿಂದ ಸ್ವಾತಂತ್ರೊö್ಯÃತ್ಸವವನ್ನು ಆಚರಿಸಲಾಯಿತು. ಕ್ಲಬ್‌ನ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಲಬ್‌ನÀ ಪದಾಧಿಕಾರಿ ಗಳಾದ ಮಂಡಿರ ರಾಜಪ್ಪ, ನಾಯಕಂಡ ದೀಪು ಚಂಗಪ್ಪ, ಕೊಂಡಿರ ನಂದಾ, ಕಲಿಯಂಡ ಕೌಶಿ, ಬಿದ್ದಂಡ ತೇಜಾ, ಬಿದ್ದಾಟಂಡ ವಿವೇಕ್, ಮತ್ತಿತರರು ಇದ್ದರು.

ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ವತಿಯಿಂದ "ಸ್ವಾತಂತ್ರ‍್ಯ ಸರ್ವರಿಗೂ ಸಮಾನವಾಗಿರಲಿ" ಎಂಬ ಧ್ಯೇಯ ವಾಕ್ಯದಡಿ ಆನ್ಲೆöÊನ್ ಕಾರ್ಯಕ್ರಮದ ಮೂಲಕ ೭೫ನೇ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಕಾರ್ಯದರ್ಶಿ ಕೆ.ಎಂ ಇಕ್ಬಾಲ್ ಬಾಳಿಲ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್.,ಜಿಸಿಸಿ ಕೊಡಗು ಅಧ್ಯಕ್ಷರಾದ, ಹುಸೈನ್ ಫೈಝಿ ವಹಿಸಿದ್ದರು. ಕಾರ್ಯಕ್ರಮವನ್ನು ಎಸ್.ಕೆ.ಎಸ್ ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ಉದ್ಘಾಟಿಸಿದರು. ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಎಸ್.ಕೆ ಎಸ್.ಎಸ್.ಎಫ್ ಕೊಡಗು ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಹಾಜಿ, ಮಾಧ್ಯಮ ವಿಭಾಗ ಅಧ್ಯಕ್ಷ ಶಫೀಕ್ ನೆಲ್ಲಿಹುದಿಕೇರಿ, ಹಾಗೂ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿಯ ನಾಯಕರುಗಳು, ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಝೈನುದ್ದೀನ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು. ಅಶ್ಫಾಕ್ ಕೊಡ್ಲಿಪೇಟೆ ಸ್ವಾಗತಿಸಿ, ಅಬ್ದುಲ್ ಗಫೂರ್ ವಂದಿಸಿ, ಯಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.

ಶನಿವಾರಸಂತೆ: ಇಲ್ಲಿನ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಕಚೇರಿ ಆವರಣದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಉಪಾಧ್ಯಕ್ಷರುಗಳಾದ ಎನ್. ಕೆ. ಅಪ್ಪಸ್ವಾಮಿ, ಜಿ. ಬಿ. ಪರಮೇಶ್, ಕೆ. ಎಂ. ಕಾರ್ಯಪ್ಪ, ಮಾಜಿ ಅಧ್ಯಕ್ಷರುಗಳಾದ ಎನ್. ಬಿ. ನಾಗಪ್ಪ, ಬಿ. ಸಿ. ಧರ್ಮಪ್ಪ, ಖಜಾಂಜಿ ಬಿ. ಕೆ. ಚಿಣ್ಣಪ್ಪ, ನಿರ್ದೇಶಕರುಗಳಾದ ಶ್ರೀನಿವಾಸ್, ಎಸ್. ಜಿ. ನರೇಶ್‌ಚಂದ್ರ ಎಂ. ಆರ್. ಮಲ್ಲೇಶ್, ಟಿ. ಆರ್. ಕೇಶವಮೂರ್ತಿ, ಎಸ್. ಎಸ್. ಚಂದ್ರಶೇಖರ್, ಜಿ. ಪಿ. ಪುಟ್ಟಪ್ಪ, ಅಶೋಕ್ ಜಗನ್‌ಪಾಲ್ ಹಾಜರಿದ್ದರು.ಮಡಿಕೇರಿ: ನಗರದ ಎ. ಎಲ್. ಜಿ. ಕ್ರೆಸೆಂಟ್ ಶಾಲೆಯಲ್ಲಿ ೭೫ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ದೈಹಿಕ ಶಿಕ್ಷಕರಾದ ನಾಗಯ್ಯ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶ್ರೀಮತಿ ಜೋಯಿಸಿ ವಿನಯ ಧ್ವಜಾರೋಹಣ ನೆರವೇರಿಸಿದರು. ಸುಜ್ಯೋತಿ ಸ್ವಾಗತಿಸಿ, ಸುಲ್ಹತ್ ವಂದಿಸಿದರು.

ಚೆಟ್ಟಳ್ಳಿ : ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಎಸ್ಸೆಸ್ಸೆಫ್ ನಂಜರಾಯಪಟ್ಟಣ ಯೂನಿಟ್ ವತಿಯಿಂದ ಧ್ವಜಾರೋಹಣ ಹಾಗೂ ಸೌಹಾರ್ದ ಸಂಗಮ ನಡೆಯಿತು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ಎಲ್. ವಿಶ್ವ ಧ್ವಜಾರೋಹಣ ನೆರವೇರಿಸಿದರು.ನಂತರ ಶಾಖಾ ಅಧ್ಯಕ್ಷ ಹಮೀದ್ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ದ ಸಂಗಮದಲ್ಲಿ ಉದ್ಘಾಟನೆಯನ್ನು ಸೋಮವಾರಪೇಟೆ ವಿಭಾಗದ ಕೋಶಾಧಿಕಾರಿ ಹನೀಫ್ ಅಶ್ರಫಿ ನೆರವೇರಿಸಿದರು. ಅಫ್ಸಲ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ನಂಜರಾಯಪಟ್ಟಣ ಯುನಿಟ್ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಸಂಘಟನೆಯ ಕೋಶಾಧಿಕಾರಿ ಶುಫೈದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ವಂದಿಸಿದರು.ಚೆಟ್ಟಳ್ಳಿ : ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಎಸ್ಸೆಸ್ಸೆಫ್ ನಂಜರಾಯಪಟ್ಟಣ ಯೂನಿಟ್ ವತಿಯಿಂದ ಧ್ವಜಾರೋಹಣ ಹಾಗೂ ಸೌಹಾರ್ದ ಸಂಗಮ ನಡೆಯಿತು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ಎಲ್. ವಿಶ್ವ ಧ್ವಜಾರೋಹಣ ನೆರವೇರಿಸಿದರು.ನಂತರ ಶಾಖಾ ಅಧ್ಯಕ್ಷ ಹಮೀದ್ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ದ ಸಂಗಮದಲ್ಲಿ ಉದ್ಘಾಟನೆಯನ್ನು ಸೋಮವಾರಪೇಟೆ ವಿಭಾಗದ ಕೋಶಾಧಿಕಾರಿ ಹನೀಫ್ ಅಶ್ರಫಿ ನೆರವೇರಿಸಿದರು. ಅಫ್ಸಲ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ನಂಜರಾಯಪಟ್ಟಣ ಯುನಿಟ್ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಸಂಘಟನೆಯ ಕೋಶಾಧಿಕಾರಿ ಶುಫೈದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ವಂದಿಸಿದರು.ಕಡAಗ ಮನ್ಶಉಲ್ ಉಲೂಂ ಮದ್ರಸ ಹಾಗೂ ಸ್ಥಳೀಯ ಎಸ್.ವೈ.ಎಸ್, ಎಸ್.ಕೆ.ಎಸ್.ಎಸ್. ಶಾಖೆಯ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಮುಹ್ ಯಿದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಇಬ್ರಾಹಿಂ ಅವರು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು SಏSSಈ ಕೊಡಗು ಜಿಲ್ಲಾ ಪ್ರ. ಕಾರ್ಯದರ್ಶಿ ಸುಹೈಬ್ ಫೈಝಿ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಹನೀಫ್ ಮೌಲವಿ ಪ್ರಾರ್ಥನೆ ಮಾಡಿದರು. ಯುಸೂಫ್ ಮೌಲವಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಹಾಜಿ, ಇರ್ಫಾನ್ ಫೈಝಿ, ಮಮ್ಮು, ಅಬ್ದುಲ್ಲಾ ಹಾಜಿ, ಕುಞ್ಞಬ್ದುಲ್ಲಾ, ಇಸ್ಹಾಕ್, ಇಕ್ಬಾಲ್, ಸಮದ್ SಙS ,SಏSS ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.

ಕಡಂಗ ಬದ್ರಿಯ ಜುಮಾ ಮಸೀದಿ ಮತ್ತು ಎಸ್ ಎಸ್ ಎಫ್ ಆಶ್ರಯದಲ್ಲಿ ೭೫ನೇ ವರ್ಷದ ಸ್ವಾತಂತ್ರ‍್ಯ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಸುಲೈಮಾನ್ ನೆರವೇರಿಸಿದರು. ಪ್ರಾರ್ಥನೆಯನ್ನು ಜೂಫೇರ್ ಸಕಾಫಿ ಮತ್ತು ಅಬ್ದುರ್ರಹ್ಮಾನ್ ಸಹದಿ ನಿರ್ವಹಿಸಿದರು. ಕಡಂಗ ಗ್ರಾಮದ ಹಿರಿಯರು ಮತ್ತು ಮದ್ರಸ ವಿದ್ಯಾರ್ಥಿಗಳು ಹಾಜರಿದ್ದರು. ನಿಸಾರ್ ಸಕಾಪಿ üಮಾತನಾಡಿದರು. ಸಮಾರಂಭದಲ್ಲಿ ಎಸ್ ಎಸ್ ಎಫ್ ಅಧ್ಯಕ್ಷ ಉಸ್ಮಾನ್, ಅರ್ಷದ್,ನೌಶಾದ್, ಆಶಿಕ್ ಅಶ್ರಫ್, ರಜಾ, ಇಸ್ಮಾಯಿಲ್, ನಿಸಾರ್, ರಂಶೀದ್ ಹಾಜರಿದ್ದರು. ಕಡಂಗ ಬದ್ರಿಯ ಜುಮಾ ಮಸೀದಿ ಮತ್ತು ಎಸ್ ಎಸ್ ಎಫ್ ಆಶ್ರಯದಲ್ಲಿ ೭೫ನೇ ವರ್ಷದ ಸ್ವಾತಂತ್ರ‍್ಯ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಸುಲೈಮಾನ್ ನೆರವೇರಿಸಿದರು. ಪ್ರಾರ್ಥನೆಯನ್ನು ಜೂಫೇರ್ ಸಕಾಫಿ ಮತ್ತು ಅಬ್ದುರ್ರಹ್ಮಾನ್ ಸಹದಿ ನಿರ್ವಹಿಸಿದರು. ಕಡಂಗ ಗ್ರಾಮದ ಹಿರಿಯರು ಮತ್ತು ಮದ್ರಸ ವಿದ್ಯಾರ್ಥಿಗಳು ಹಾಜರಿದ್ದರು. ನಿಸಾರ್ ಸಕಾಪಿ üಮಾತನಾಡಿದರು. ಸಮಾರಂಭದಲ್ಲಿ ಎಸ್ ಎಸ್ ಎಫ್ ಅಧ್ಯಕ್ಷ ಉಸ್ಮಾನ್, ಅರ್ಷದ್,ನೌಶಾದ್, ಆಶಿಕ್ ಅಶ್ರಫ್, ರಜಾ, ಇಸ್ಮಾಯಿಲ್, ನಿಸಾರ್, ರಂಶೀದ್ ಹಾಜರಿದ್ದರು. ಚೇರಂಬಾಣೆ: ಇಲ್ಲಿನ ಬೇಂಗೂರು ಡಾ|| ಭೀಮರಾವ್ ಯುವಕ ಸಂಘದ ವತಿಯಿಂದ ೭೫ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಅಂಗನವಾಡಿ ಮೈದಾನದಲ್ಲಿ ಆಚರಿಸಲಾಯಿತು. ಅಂಗನವಾಡಿ ಶಿಕ್ಷಕಿ ಸುಶೀಲಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷರು ರವಿ ಕಾರ್ಯದರ್ಶಿ ಆನಂದ, ಖಜಾಂಚಿ ಮನು, ಸಂಘದ ಇತರೆ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.ಸೋಮವಾರಪೇಟೆ : ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವತಿಯಿಂದ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಗ್ರಾ. ಪಂ. ಆವರಣದಲ್ಲಿ ಆಯೋಜಿ ಸಿದ್ದ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಸದಸ್ಯರುಗಳು, ಗ್ರಾಮಸ್ಥರ ಪರವಾಗಿ ಮಾಜಿ ಸೈನಿಕ, ಗ್ರಾ. ಪಂ. ಸದಸ್ಯ ಎ.ಟಿ. ತಿಮ್ಮಪ್ಪ ನಾಯ್ಕ ಅವರನ್ನು ಸನ್ಮಾನಿಸ ಲಾಯಿತು. ಚೆಟ್ಟಳ್ಳಿ : ಚೇರಂಬಾಣೆ ಗ್ರಾಮದ ಜುಮಾ ಮಸೀದಿಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಎ.ಎಂ. ಹಸೈನಾರ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಖತೀಬ್ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಯೂಸುಫ್ ಹಾಜಿ, ಟಿ ಎಂ ಮೊಯ್ದು, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಷೀರ್ ಕೆ.ಎಂ, ಜಮಾಅತ್ ಕಮಿಟಿ ಸದಸ್ಯರುಗಳಾದ ಅಬ್ಬಾಸ್ ಸಿ.ಎಂ, ಝುಬೈರ್ ಪಿ.ಈ, ತೌಸೀಫ್ ಪಿ ಹೆಚ್ ಮಹಮೂದ್ ಟಿ. ಎ, ಇಸ್ಮಾಯಿಲ್ ಪಿ ಇ, ಹಾಗೂ ಸಮಿತಿ ಸದಸ್ಯರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಆವರಣದಲ್ಲಿ ೭೫ನೇ ಸ್ವಾತಂತ್ರೊö್ಯÃತ್ಸವವನ್ನು ಆಚರಿಸ ಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಧ್ವಜಾರೋಹಣ ನೆರವೇರಿಸಿದರು. ೭೫ನೇ ಸ್ವಾತಂತ್ರೊö್ಯÃತ್ಸವದ ಕುರಿತು ಗ್ರಾ.ಪಂ.ಉಪಾಧ್ಯಕ್ಷರಾದ ಪ್ರಸಾದ್ ಕುಟ್ಟಪ್ಪ ಕುರಿತು ಗ್ರಾ.ಪಂ. ಮಾಜಿ ಅಧ್ಯಕ್ಷ ಸದಸ್ಯ ಪಿ.ಎಫ್. ಸಬಾಸ್ಟೀನ್, ನಾಗರತ್ನ ಸುರೇಶ್, ಶಬ್ಬೀರ್ ಮತ್ತಿತರರು ಮಾತನಾಡಿದರು. ಈ ಸಂದರ್ಭ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂ. ಸದಸ್ಯರುಗಳಾದ ರಫೀಕ್, ಜೀನಾಸುದ್ದೀನ್,ಆಲಿಕುಟ್ಟಿ, ಬಿ.ಎಂ. ಸುರೇಶ್, ಮಂಜುನಾಥ್, ಪಿ.ಆರ್. ಕುಟ್ಟಪ್ಪ ಕುರಿತು ಗ್ರಾ.ಪಂ. ಮಾಜಿ ಅಧ್ಯಕ್ಷ ಸದಸ್ಯ ಪಿ.ಎಫ್. ಸಬಾಸ್ಟೀನ್, ನಾಗರತ್ನ ಸುರೇಶ್, ಶಬ್ಬೀರ್ ಮತ್ತಿತರರು ಮಾತನಾಡಿದರು. ಈ ಸಂದರ್ಭ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂ. ಸದಸ್ಯರುಗಳಾದ ರಫೀಕ್, ಜೀನಾಸುದ್ದೀನ್,ಆಲಿಕುಟ್ಟಿ, ಬಿ.ಎಂ. ಸುರೇಶ್, ಮಂಜುನಾಥ್, ಪಿ.ಆರ್.