ಸುಂಟಿಕೊಪ್ಪ, ಜೂ. ೨೭: ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆೆಯ ವತಿಯಿಂದ ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್ನ ಜೀವನ ದಾರಿ ವಾಸಿಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು.
ಆಶÀ್ರಮದಲ್ಲಿರುವ ೩೦ ಮಂದಿ, ಆಶ್ರಮದ ಅಧ್ಯಕ್ಷ ರಮೇಶ್ ಹಾಗೂ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು.
ಲಸಿಕೆ ವಿತರಣೆ ಸಂದರ್ಭ ವೈದ್ಯರಾದ ಡಾ. ಸಚಿನ್, ಶುಶ್ರೂಷಕಿ ನದಿಯಾ, ಮಂಜುನಾಥ್, ಚಾಲಕರಾದ ಚಂಗಪ್ಪ ಹಾಜರಿದ್ದರು.