ಮದೀನಾ ಮಸೀದಿಯ ಫಹೀಮುದ್ದೀನ್, ಮದೀನಾ ಶಿಕ್ಷಣ ಸಂಸ್ಥೆಯ ಎಸ್.ಹೆಚ್. ಮೊಯಿನುದ್ದೀನ್ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು. ಮದೀನಾ ಸಮೀದಿ ಇಮಾಮ್ ಮೌ. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು. ಜಾಮಿಯಾ ಮಸೀದಿಯ ಪೇಶ್ ಇಮಾಮ್ ಗುಲ್‌ಷದ್ ಖಾಸಿಮಿ ಕವನಗಳ ಸಂಗ್ರಹವನ್ನು ರಚಿಸಿದ್ದಾರೆ.ಮದೀನಾ ಮಸೀದಿಯ ಫಹೀಮುದ್ದೀನ್, ಮದೀನಾ ಶಿಕ್ಷಣ ಸಂಸ್ಥೆಯ ಎಸ್.ಹೆಚ್. ಮೊಯಿನುದ್ದೀನ್ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು. ಮದೀನಾ ಸಮೀದಿ ಇಮಾಮ್ ಮೌ. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು. ಜಾಮಿಯಾ ಮಸೀದಿಯ ಪೇಶ್ ಇಮಾಮ್ ಗುಲ್‌ಷದ್ ಖಾಸಿಮಿ ಕವನಗಳ ಸಂಗ್ರಹವನ್ನು ರಚಿಸಿದ್ದಾರೆ.ಕಷ್ಟ-ಸಃಖಗಳಲ್ಲಿ ಬಾಗಿಯಾಗುವಂತೆ ಮನವಿ ಮಾಡಿದರು.

ನಿಧನ ಹೊಂದಿದ ಸಹಪಾಠಿಗಳಾದ ಕಡೇಮಡ ಮಾದಯ್ಯ, ಜಮ್ಮಡ ಭೀಮಯ್ಯ, ವಿ.ಟಿ. ಕೃಷ್ಣಪ್ಪ, ಬಿ.ಬಿ. ರಾಧಕೃಷ್ಣ ಇವರುಗಳ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು.

ನಂತರ ಚೆಸ್ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ಪೋಡಮಡ ಮಧು, ಬಾಸ್ಕೆಟ್ ಬಾಲ್ ಆಟಗಾರ್ತಿ ಬಾಳೆಯಡ ಗೌರು, ಹಾಕಿ ಪಟು ಬೊಳಕರಂಡ ಬೆಳ್ಯಪ್ಪ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು.