ಪೊನ್ನಂಪೇಟೆ, ಮಾ. ೧೯: ವಿದ್ಯಾರ್ಥಿಗಳು ಮೌಲ್ಯಾಧಾರಿತ ಗುಣಗಳನ್ನು ಮೈಗೂಡಿಸಿಕೊಳ್ಳವುದರ ಮೂಲಕ ಸ್ಪಷ್ಟತೆಯಿಂದ ತಮ್ಮ ಗುರಿಯನ್ನು ಸಾಧಿಸಿಕೊಳ್ಳÀಬೇಕು ಎಂದು ಸಿಐಟಿ ಕಾಲೇಜಿನ ಕ್ಯಾಂಪಸ್ ಅಡ್ಮಿನಿಸ್ಟೆçÃಟರ್ ಜೀವನ್ ಚಿಣ್ಣಪ್ಪನವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಪ್ರಥಮ ವರ್ಷದ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ನಡೆದ ‘ಚಿಂತನ ಮಂಥನ’ ಪೊನ್ನಂಪೇಟೆ, ಮಾ. ೧೯: ವಿದ್ಯಾರ್ಥಿಗಳು ಮೌಲ್ಯಾಧಾರಿತ ಗುಣಗಳನ್ನು ಮೈಗೂಡಿಸಿಕೊಳ್ಳವುದರ ಮೂಲಕ ಸ್ಪಷ್ಟತೆಯಿಂದ ತಮ್ಮ ಗುರಿಯನ್ನು ಸಾಧಿಸಿಕೊಳ್ಳÀಬೇಕು ಎಂದು ಸಿಐಟಿ ಕಾಲೇಜಿನ ಕ್ಯಾಂಪಸ್ ಅಡ್ಮಿನಿಸ್ಟೆçÃಟರ್ ಜೀವನ್ ಚಿಣ್ಣಪ್ಪನವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಪ್ರಥಮ ವರ್ಷದ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ನಡೆದ ‘ಚಿಂತನ ಮಂಥನ’ ಸ್ವಾಸ್ಥö್ಯ ಸಮಾಜ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೇರಣಾತ್ಮಕ ವಿಷಯಗಳನ್ನೊಳಗೊಂಡ ಎರಡು ವೀಡಿಯೋ ತುಣುಕುಗಳನ್ನು ಪ್ರದರ್ಶಿಸಿಸುವುದರ ಮೂಲಕ ವಿಷಯಕ್ಕೆ ಸಂಬAಧಿಸಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ವಿದ್ಯಾರ್ಥಿಗಳಿಂದ ಪಡೆಯಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳು ಹಾಗೂ ಕಾಲೇಜಿನ ಮಾಧ್ಯಮ ಹಾಗೂ ಪ್ರಚಾರ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.