ಕುಶಾಲನಗರ, ಮಾ. ೧: ಕುಶಾಲನಗರ ತಾಲೂಕು ಕೋಟಿ ಚನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಸಮುದಾಯದ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್, ಮುಳ್ಳು ಸೋಗೆ ಗ್ರಾಮ ಪಂಚಾಯ್ತಿ ಸದಸ್ಯೆ ವೇದಾವತಿ, ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ಸದಸ್ಯರಾದ ಅತ್ತೂರು ಎಂ.ರಮೇಶ್, ಗಂಗಮ್ಮ, ಸೌಮ್ಯಭರತ್ ಹಾಗೂ ಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯೆ ಬಿ.ಎಸ್. ಸುಮಾ ಅವರನ್ನು ಸಮಾಜದ ಗೌರವ ಅಧ್ಯಕ್ಷ ಗಂಗಾಧರ್ ಹಾಗೂ ಸೌಮ್ಯಭರತ್ ಹಾಗೂ ಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯೆ ಬಿ.ಎಸ್. ಸುಮಾ ಅವರನ್ನು ಸಮಾಜದ ಗೌರವ ಅಧ್ಯಕ್ಷ ಗಂಗಾಧರ್ ಹಾಗೂ ಸೌಮ್ಯಭರತ್ ಹಾಗೂ ಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯೆ ಬಿ.ಎಸ್. ಸುಮಾ ಅವರನ್ನು ಸಮಾಜದ ಗೌರವ ಅಧ್ಯಕ್ಷ ಗಂಗಾಧರ್ ಹಾಗೂ ಅಳುವಾರ, ಗುಡ್ಡೆ ಹೊಸೂರು ಲೀಲಾವತಿ, ಕುಸುಮಾ ಐತಪ್ಪ, ಶೋಭಾ ಅಚ್ಚುತ, ಬಿ.ಪಿ. ಅಣ್ಣು, ನಂದಕುಮಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.