ಮಡಿಕೇರಿ, ಫೆ. ೨೨: ಅಂತರರಾಷ್ಟಿçÃಯ ಮಾತೃ ಭಾಷಾ ದಿನದ ಅಂಗವಾಗಿ ಸಿ.ಎನ್.ಸಿ ವತಿಯಿಂದ ನಗರದ ಕೋಟೆ ಆವರಣ ಹಾಗೂ ದೇವಾಟ್‌ಪರಂಬು ಹತ್ಯಾಕಾಂಡದ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ತಾ. ೨೧ರ ರಾತ್ರಿ ಮಡಿಕೇರಿ ಕೋಟೆ ಆವರಣದಲ್ಲಿ ಹಾಗೂ ತಾ. ೨೨ರ ಮುಂಜಾನೆ ದೇವಾಟ್‌ಪರಂಬುವಿನಲ್ಲಿ ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅವರ ಮುಂದಾಳತ್ವದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭ ಪುಟ್ಟಿಚಂಡ ಡಾನ್ ದೇವಯ್ಯ, ಎಮ್. ಚಿನ್ನಪ್ಪ, ಪುಡಿಯೊಕ್ಕಡ ಕಾಶಿ, ಓಡಿಯಂಡ ಮಂದಣ್ಣ, ಪಟ್ಟಮಾಡ ಕುಶ, ಮಂಡೇಪAಡ ಮನೋಜ್, ಬೇಪಡಿಯಂಡ ಬಿದ್ದಪ್ಪ, ಮನೆಯಪಂಡ ಕಾಂತಿ ಸತೀಶ್ ಹಾಗೂ ಚೊಕ್ಕಂಡ ರೇಖಾ ಅವರುಗಳು ಭಾಗವಹಿಸಿದ್ದರು.