ಮಡಿಕೇರಿ, ಫೆ. ೧೯: ಕೊಡಗಿನಲ್ಲಿ ಚಿತ್ರ ಕಲಾವಿದರಿಗೆ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಈ ಹಿನ್ನೆಲೆ ತಳ್ಳೋಗಾಡಿ ಮುಖಂತರ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಮಡಿಕೇರಿಯ ಚಿತ್ರಕಲಾವಿದ ಸಂದೀಪ್ ಕುಮಾರ್ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚಿತ್ರ ಕಲಾವಿದರ ಬೇಕು ಬೇಡಗಳಿಗೆ ಮಡಿಕೇರಿ, ಫೆ. ೧೯: ಕೊಡಗಿನಲ್ಲಿ ಚಿತ್ರ ಕಲಾವಿದರಿಗೆ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಈ ಹಿನ್ನೆಲೆ ತಳ್ಳೋಗಾಡಿ ಮುಖಂತರ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಮಡಿಕೇರಿಯ ಚಿತ್ರಕಲಾವಿದ ಸಂದೀಪ್ ಕುಮಾರ್ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚಿತ್ರ ಕಲಾವಿದರ ಬೇಕು ಬೇಡಗಳಿಗೆ ಮಡಿಕೇರಿ, ಫೆ. ೧೯: ಕೊಡಗಿನಲ್ಲಿ ಚಿತ್ರ ಕಲಾವಿದರಿಗೆ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಈ ಹಿನ್ನೆಲೆ ತಳ್ಳೋಗಾಡಿ ಮುಖಂತರ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಮಡಿಕೇರಿಯ ಚಿತ್ರಕಲಾವಿದ ಸಂದೀಪ್ ಕುಮಾರ್ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚಿತ್ರ ಕಲಾವಿದರ ಬೇಕು ಬೇಡಗಳಿಗೆ