ಮಡಿಕೇರಿ, ಡಿ. ೩೧: ಹಾಸನ ವಿಭಾಗದ ಅರಣ್ಯ ಇಲಾಖೆ ಡಿಸಿಎಫ್ ಆಗಿ ಕರ್ತವ್ಯದಲ್ಲಿದ್ದ ಎಂ. ಶಿವರಾಂ ಬಾಬು ಅವರನ್ನು ಮಡಿಕೇರಿ ವಿಭಾಗ ವನ್ಯಜೀವಿ ವಲಯದ ಡಿಸಿಎಫ್ ಆಗಿ ನೇಮಕ ಮಾಡಿ ಇಲಾಖೆ ಆದೇಶಿಸಿದೆ.