ಕೂಡಿಗೆ, ಡಿ. ೨೮: ಇಲ್ಲಿಗೆ ಸಮೀಪದ ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಸಭಾಂಗಣ ದಲ್ಲಿ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಪ್ರೇಮಕುಮಾರ್, ನಿರ್ದೇಶಕರಾದ ಹಿರಿಯ ಸಹಕಾರಿ ಚಂದ್ರಪ್ಪ ಟಿ.ಕೆ. ಪಾಂಡುರAಗ, ಶಿವಕುಮಾರ್, ಕುಮಾರ್ ಭಾಗ್ಯ, ಪ್ರಸನ್ನ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೀತು ಪ್ರಸಾದ್ ಸೇರಿದಂತೆ ರೈತರು ಹಾಜರಿದ್ದರು.