*ಸಿದ್ದಾಪುರ, ನ.20 : ಅಭ್ಯತ್‍ಮಂಗಲ ಪೈಸಾರಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ. ಮತ್ತು ಅಂಗನವಾಡಿಗೆ 18 ಲಕ್ಷ ರೂ.ಗಳನ್ನು ಶಾಸಕರ ಅನುದಾನದಿಂದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಂಜೂರು ಮಾಡಿದ್ದಾರೆ ಎಂದು ಗ್ರಾ.ಪಂ ಮಾಜಿ ಸದಸ್ಯ ಅಂಚೆಮನೆ ಸುಧಿ ತಿಳಿಸಿದ್ದಾರೆ.