ನಾಪೆÉÇೀಕ್ಲು, ನ. 14: ಇಲ್ಲಿಗೆ ಸಮೀಪದ ನೆಲಜಿ ಅಂಬಲ ಮಹಿಳಾ ಸಮಾಜದ ಸದಸ್ಯರು ತೆಂಗಿನಕಾಯಿಗೆ ಗುಂಡುಹೊಡೆಯುವ ಪೈಪೋಟಿ ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್ ಮಾತನಾಡಿ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಗ್ರಾಮೀಣ ಪ್ರದೇಶದ ಒಂದು ಕ್ರೀಡೆಯಾಗಿದೆ ಎಂದ ಅವರು, ಮಹಿಳಾ ಸಂಘಟನೆಯವರು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರು ವುದು ಶ್ಲಾಘನೀಯ ಎಂದರು.

ಸ್ಪರ್ಧೆಯನ್ನು ಅರಣ್ಯಾಧಿಕಾರಿ ಮುಕ್ಕಾಟೀರ ವಿಜು ಅಚ್ಚಪ್ಪ ತೆಂಗಿನ ನಾಪೆÉÇೀಕ್ಲು, ನ. 14: ಇಲ್ಲಿಗೆ ಸಮೀಪದ ನೆಲಜಿ ಅಂಬಲ ಮಹಿಳಾ ಸಮಾಜದ ಸದಸ್ಯರು ತೆಂಗಿನಕಾಯಿಗೆ ಗುಂಡುಹೊಡೆಯುವ ಪೈಪೋಟಿ ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್ ಮಾತನಾಡಿ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಗ್ರಾಮೀಣ ಪ್ರದೇಶದ ಒಂದು ಕ್ರೀಡೆಯಾಗಿದೆ ಎಂದ ಅವರು, ಮಹಿಳಾ ಸಂಘಟನೆಯವರು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರು ವುದು ಶ್ಲಾಘನೀಯ ಎಂದರು.

ಸ್ಪರ್ಧೆಯನ್ನು ಅರಣ್ಯಾಧಿಕಾರಿ ಮುಕ್ಕಾಟೀರ ವಿಜು ಅಚ್ಚಪ್ಪ ತೆಂಗಿನ ಸೋಮಣ್ಣ, ಮಣವಟ್ಟೀರ ಪೊನ್ನಣ್ಣ, ಮಹಿಳಾ ಸಮಾಜದ ಮಂಡಳಿ ಸದಸ್ಯರು ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಯಪ್ಪ, ವಹಿಸಿದ್ದರು. ಮಣವಟ್ಟೀರ ಜಾನ್ಸಿ ಪ್ರಾರ್ಥಿಸಿದರು. ಕಮಲ ಬೆಳ್ಯಪ್ಪ ಸ್ವಾಗತಿಸಿ, ಸಮಾಜದ ಕಾರ್ಯದರ್ಶಿ ಅಪ್ಪುಮಣಿಯಂಡ ಡೆಸ್ಸಿ ಸೋಮಣ್ಣ ವಂದಿಸಿದರು.ಮಣವಟ್ಟೀರ ಕಮಲ ಬೆಳ್ಯಪ್ಪ, ವಹಿಸಿದ್ದರು. ಮಣವಟ್ಟೀರ ಜಾನ್ಸಿ ಪ್ರಾರ್ಥಿಸಿದರು. ಕಮಲ ಬೆಳ್ಯಪ್ಪ ಸ್ವಾಗತಿಸಿ, ಸಮಾಜದ ಕಾರ್ಯದರ್ಶಿ ಅಪ್ಪುಮಣಿಯಂಡ ಡೆಸ್ಸಿ ಸೋಮಣ್ಣ ವಂದಿಸಿದರು.