ಮಡಿಕೇರಿ, ಆ. 31: ಮಳೆ ಮತ್ತು ಭೂಕುಸಿತದಿಂದ ಮನೆ ಹಾನಿಗೊಳಗಾದ ಮಡಿಕೇರಿ ತಾಲೂಕು ಕೈಕಾಡು ಗ್ರಾಮದ ಪಿ.ಬಿ. ಮೋಹನ್ ಅವರ ಕುಟುಂಬಕ್ಕೆ ಬೇಕಾಗಿರುವ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಆರ್ಮಡ್ಕೇರ್ (ಂoಛಿ) ಸಂಸ್ಥೆಯ ಸದಸ್ಯರಾಗಿರುವ ಕರ್ನಲ್ ಪಿ.ಬಿ. ಅಯ್ಯಪ್ಪ ಅವರು ವಿತರಣೆ ಮಾಡಿ ಸಹಕರಿಸಿದ್ದಾರೆ.
ಮಡಿಕೇರಿ, ಆ. 31: ಮಳೆ ಮತ್ತು ಭೂಕುಸಿತದಿಂದ ಮನೆ ಹಾನಿಗೊಳಗಾದ ಮಡಿಕೇರಿ ತಾಲೂಕು ಕೈಕಾಡು ಗ್ರಾಮದ ಪಿ.ಬಿ. ಮೋಹನ್ ಅವರ ಕುಟುಂಬಕ್ಕೆ ಬೇಕಾಗಿರುವ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಆರ್ಮಡ್ಕೇರ್ (ಂoಛಿ) ಸಂಸ್ಥೆಯ ಸದಸ್ಯರಾಗಿರುವ ಕರ್ನಲ್ ಪಿ.ಬಿ. ಅಯ್ಯಪ್ಪ ಅವರು ವಿತರಣೆ ಮಾಡಿ ಸಹಕರಿಸಿದ್ದಾರೆ.