ನಾಪೆÇೀಕ್ಲು, ಆ. 26: ನಾಪೆÇೀಕ್ಲು ಭಗವತಿ ಯುವಕ ಸಂಘದ ವತಿಯಿಂದ ಪ್ರತಿ ವರ್ಷ ಆಗಸ್ಟ್ ತಿಂಗಳ 28 ರಂದು ನಾಲ್ಕುನಾಡಿನ ಕೈಲ್ ಮುಹೂರ್ತ ಹಬ್ಬದ ದಿನ ಆಚರಿಸಿಕೊಂಡು ಬಂದಿದ್ದ ಕೈಲ್ ಮುಹೂರ್ತ ಕ್ರೀಡಾಕೂಟವನ್ನು ಈ ವರ್ಷ ಕೊರೊನಾ ರೋಗದ ಭೀತಿ ಮತ್ತು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಈ ವರ್ಷÀದ ಕಾರ್ಯ ಕ್ರಮವನ್ನು ರದ್ದು ಮಾಡಲಾಗಿದೆ ಎಂದು ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಿ ದೇವಯ್ಯ, ಕಾರ್ಯದರ್ಶಿ ಶಿವಚಾಳಿಯಂಡ ಕಿಶೋರ್ ತಿಳಿಸಿದ್ದಾರೆ.