ಸುಂಟಿಕೊಪ್ಪ, ಜೂ. 1: ಇಲ್ಲಿನ ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್‍ನ ಜೀವನದಾರಿ ಅನಾಥÀ ಆಶ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಭೇಟಿ ನೀಡಿ ಆಶ್ರಮದ ನಿವಾಸಿಗಳ ಪೋಷಣೆಗೆ 5,000 ರೂ.ಗಳನ್ನು ಆಶ್ರಮದ ಅಧ್ಯಕ್ಷ ರಮೇಶ್ ಅವರಿಗೆ ನೀಡುವುದರ ಮೂಲಕ ಮಾನವೀಯತೆ ಮೆರೆದರು.

ಈ ಸಂದರ್ಭ ಅಂಗನವಾಡಿ ಹಿರಿಯ ಕಾರ್ಯPರ್ತೆ ಸಾವಿತ್ರಿ, ಆರ್. ಸರಳ, ಕೆ.ಆರ್. ಮಂಜುಳಾ, ಪಿ. ವಿಜಯ, ಜೆಸ್ಸಿ ಡಿಸೋಜ, ಎಂ. ಜಯಶೀಲ ಇತರರು ಹಾಜರಿದ್ದರು.