ನಾಪೆÇೀಕ್ಲು, ಏ. 12: ನಾಪೆÇೀಕ್ಲು ಪಟ್ಟಣ ಸಮೀಪದ ಕಂಗಾಂಡ ಗಣಪತಿ (ತಮ್ಮಣ್ಣ) ಅವರ ಮನೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಮೂರ್ನಾಡುವಿನ ಸ್ನೇಕ್ ದಯಾನಂದ್ ಮತ್ತು ಸ್ನೇಕ್ ಪ್ರಜ್ವಲ್ ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.
ನಾಪೆÇೀಕ್ಲು, ಏ. 12: ನಾಪೆÇೀಕ್ಲು ಪಟ್ಟಣ ಸಮೀಪದ ಕಂಗಾಂಡ ಗಣಪತಿ (ತಮ್ಮಣ್ಣ) ಅವರ ಮನೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಮೂರ್ನಾಡುವಿನ ಸ್ನೇಕ್ ದಯಾನಂದ್ ಮತ್ತು ಸ್ನೇಕ್ ಪ್ರಜ್ವಲ್ ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.