ಮಡಿಕೇರಿ, ಏ. 9: ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ತಾ. 13 ಮತ್ತು 14 ರಂದು ನಡೆಯಬೇಕಿದ್ದ ಕ್ರೀಡೋತ್ಸ ವವನ್ನು ಮುಂದೂಡಲಾಗಿದೆ.

ಮುಂದೆ ಇದಕ್ಕೆ ಸಂಬಂಧಪಟ್ಟ ಸಭೆಯನ್ನು ಕರೆದು ಮುಂದೆ ನಡೆಸುವ ದಿನಾಂಕವನ್ನು ಗೊತ್ತುಪಡಿಸಲಾಗು ವುದು ಎಂದು ಸಮಾಜದ ಪರವಾಗಿ ಅವಿನಾಶ್ ಬೊಟ್ಲಪ್ಪ ಅವರು ತಿಳಿಸಿದ್ದಾರೆ.