ನಾಪೆÇೀಕ್ಲು, ಮಾ. 21: ತಾ. 21ರಿಂದ 28ರ ವರೆಗೆ ನಡೆಯಬೇಕಿದ್ದ ಅರಪಟ್ಟು ಶ್ರೀ ಭಗವತಿ, ಮಂದಣಮೂರ್ತಿ ಮತ್ತು ವಿಷ್ಣುಮೂರ್ತಿ ದೇವರ ವಾರ್ಷಿಕೋತ್ಸವವನ್ನು ಕೊರೊನಾ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದೂಡಲಾಗಿದೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ನಾಪೆÇೀಕ್ಲು, ಮಾ. 21: ತಾ. 21ರಿಂದ 28ರ ವರೆಗೆ ನಡೆಯಬೇಕಿದ್ದ ಅರಪಟ್ಟು ಶ್ರೀ ಭಗವತಿ, ಮಂದಣಮೂರ್ತಿ ಮತ್ತು ವಿಷ್ಣುಮೂರ್ತಿ ದೇವರ ವಾರ್ಷಿಕೋತ್ಸವವನ್ನು ಕೊರೊನಾ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದೂಡಲಾಗಿದೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.