ನಾಪೆÇೀಕ್ಲು, ಮಾ. 19: ನಾಪೆÇೀಕ್ಲು ವ್ಯಾಪ್ತಿಯ ಕಾವೇರಿ ನದಿಗಳಲ್ಲಿ ಅಕ್ರಮ ಮರಳುಗಾರಿಕೆಗೆ ಉಪಯೋಗಿಸುತ್ತಿದ್ದ ತೆಪ್ಪಗಳನ್ನು ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಮಂಚಯ್ಯ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಸಮೀಪದ ಚೆರಿಯಪರಂಬು, ಪಾಲೂರು ಸೇರಿದಂತೆ ವಿವಿಧೆಡೆ ಬಿರುಸಿನ ಮರಳು ದಂಧೆ ನಡೆಯುತಿತ್ತು. ಪೆÇಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿದ್ದು, ತೆಪ್ಪಗಳನ್ನು ಪೆÇಲೀಸ್ ಠಾಣೆ ಎದುರು ರಾಶಿ ಹಾಕಲಾಗಿದೆ.